For Quick Alerts
For Daily Alerts
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಗ್ಗೇಶ್ ಮಾನವೀಯತೆ ಎಲ್ಲರಿಗೂ ಮಾದರಿಯಾಗಲಿ
News
oi-Balaraj
|
ಇದಕ್ಕೆ ಜಗ್ಗೇಶ್ ನೀಡುವ ವಿವರಣೆ ತೀರ ಸರಳವಾದದ್ದು. ಒಮ್ಮೆ ಅವಕಾಶ ನೀಡಿ ಕೈ ಬಿಟ್ಟರೆ ಅವರು ಪುನಃ ಅವಕಾಶಕ್ಕಾಗಿ ಪರದಾಡಬೇಕು. ಅದಕ್ಕಿಂತ ತಮ್ಮದೇ ಮುಂದಿನ ಚಿತ್ರಗಳಲ್ಲಿ ಅವಕಾಶ ನೀಡಿ ಅವರಲ್ಲಿರುವ ಎಲ್ಲಾ ಪ್ರತಿಭೆಯನ್ನು ಹೊರತೆಗೆಯಬಹುದು. ನಂತರ ಒಂದು ಹಂತಕ್ಕೆ ಹೊಸಬರು ಬೆಳೆದ ಮೇಲೆ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎನ್ನುವುದು ಜಗ್ಗೇಶ್ ಅವರ ಒಳ್ಳೆಯ ಗುಣ.
ನಾವು ಪಟ್ಟ ಕಷ್ಟವನ್ನು ಬೇರೆಯವರು ಪಡಬಾರದು ಎಂಬುದು ಇದರಲ್ಲಿ ಅಡಗಿರುವ ಚಿಕ್ಕ ಮಾನವೀಯತೆ ಎನ್ನುತ್ತಾರೆ ಜಗ್ಗೇಶ್. ಇನ್ನೊಬ್ಬರ ಏಳಿಗೆಯನ್ನು ಸಹಿಸದೆ ಕಾಲೆಳೆಯುವ ಇಂತಹ ಕಾಲದಲ್ಲಿ ಜಗ್ಗೇಶ್ ರಂತಹ ಹಿರಿಯ ನಟರ ಮಾನವೀಯತೆ ಉಳಿದವರಿಗೂ ಮಾದರಿಯಾಗಲಿ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಜಗ್ಗೇಶ್ ನವರಸನಾಯಕ ಕನ್ನಡ ಸಿನಿಮಾ ಗುರುರಾಜ್ ಜಗ್ಗೇಶ್ jaggesh navarasanayaka gururaj jaggesh
English summary
Senior actor of Kannada industry Jaggesg prefer to give more opportunity to new comers. So that we can take out best of their talents.
Story first published: Tuesday, December 6, 2011, 9:26 [IST]
Other articles published on Dec 6, 2011