For Quick Alerts
For Daily Alerts
Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಜಯಲಕ್ಷ್ಮಿ ಮನಸ್ಸು ತುಂಬಾ ದೊಡ್ಡರು; ದುನಿಯಾ ವಿಜಯ್
News
oi-Rajendra
By Rajendra
|
ದರ್ಶನ್ ಅವರ ಸಂಸಾರ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ. ಇನ್ನೊಬ್ಬರ ಸಂಸಾರದಲ್ಲಿ ನಾವು ಮೂಗು ತೂರಿಸಬಾರದು. ವಿಜಯಲಕ್ಷ್ಮಿ ಗ್ರೇಟ್, ದರ್ಶನ್ ಇನ್ನೂ ಗ್ರೇಟ್. ಮುಂದೆ ಅವರು ತುಂಬಾ ಚೆನ್ನಾಗಿ ಜೀವನ ನಡೆಸಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ನಟ ದರ್ಶನ್ ಬಂಧನಕ್ಕೊಳಗಾದ ದಿನದಿಂದಲೂ ನಟ ವಿಜಯ್ ಬಹಳಷ್ಟು ನೊಂದುಕೊಂಡಿದ್ದರು. ಪೊಲೀಸರು ದರ್ಶನ್ರನ್ನು ವಿಜಯನಗರ ಠಾಣೆಗೆ ಕರೆದೊಯ್ದಾಗಲೂ ವಿಜಯ್ ಜೊತೆಗೆ ಇದ್ದು ಸಾಂತ್ವನ ನೀಡಿದ್ದರು. ಈಗ ಎಲ್ಲರಿಗಿಂತಲೂ ಹೆಚ್ಚಾಗಿ ವಿಜಯ್ ಖುಷಿಪಟ್ಟಿದ್ದಾರೆ. (ಒನ್ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ದರ್ಶನ್ ದುನಿಯಾ ವಿಜಯ್ ಜಾಮೀನು ನಿಖಿತಾ ಬಂಧನ ಅಪರಾಧ arrest crime duniya vijay nikita thukral darshan
English summary
Soon after actor Darshan got bail his friend and actor Duniya Vijay express happyness. Karnataka High Court grants conditional bail for Kannada actor Darshan on Friday (Oct.7). The single judge bench of Justice B V Pinto granted to Darshan for a bail bond of Rs 25,000.
Story first published: Friday, October 7, 2011, 15:49 [IST]
Other articles published on Oct 7, 2011