Don't Miss!
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Automobiles ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೇವರಿಟ್ ಆಗುವುದು ಪಕ್ಕಾ!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ , ರಾಧಿಕಾ ಪಂಡಿತ್ ಗೆ ಫಿಲಂಫೇರ್ ಪ್ರಶಸ್ತಿ
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ 'ಮೊಗ್ಗಿನ ಮನಸಿ'ನ ಹುಡುಗಿ ರಾಧಿಕಾ ಪಂಡಿತ್ ಕ್ರಮವಾಗಿ ಫಿಲಂಫೇರ್ ಶ್ರೇಷ್ಠ ನಟ ಮತ್ತು ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಳೆಯಲಿ ಜೊತೆಯಲಿ ಹಾಗೂ 'ಲವ್ ಗುರು' ಚಿತ್ರಗಳಲ್ಲಿನ ಅಮೋಘ ಅಭಿನಯಕ್ಕಾಗಿ ಗಣೇಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಈ ಪ್ರಶಸ್ತಿ ವರಿಸಿದೆ.
'ಎದ್ದೇಳು ಮಂಜುನಾಥ' ಚಿತ್ರದ ನಿರ್ದೇಶಕ ಗುರುಪ್ರಸಾದ್ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶನಿವಾರ(ಆ.7) ಸಂಜೆ ಚೆನ್ನೈನಲ್ಲಿ ನಡೆಯುವ '57ನೇ ಐಡಿಯಾ ಫಿಲಂಫೇರ್ ಪ್ರಶಸ್ತಿಗಳು 2009' ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಇಡೀ ಭಾರತೀಯ ಚಿತ್ರರಂಗವೇ ಕಾತುರದ ಕಣ್ಣುಗಳಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಎದುರು ನೋಡುತ್ತಿದೆ. ಕುತೂಹಲಕ್ಕೆ ತೆರೆಬೀಳಬೇಕಾದರೆ ಇಂದು ಸಂಜೆಯ ತನಕ ಕಾಯಲೇಬೇಕು. ಈಗಾಗಲೆ ರೆಬಲ್ ಸ್ಟಾರ್ ಅಂಬರೀಷ್ ಅವರು ಫಿಲಂಫೇರ್ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಫಿಲಂಫೇರ್
ಪ್ರಶಸ್ತಿಗೆ
ಭಾಜನವಾದ
ಕನ್ನಡ
ಚಿತ್ರಗಳು:
ಅತ್ಯುತ್ತಮ
ಚಿತ್ರ:
ಮಳೆಯಲಿ
ಜೊತೆಯಲಿ
ಅತ್ಯುತ್ತಮ
ನಿರ್ದೇಶಕ:
ಕೆ
ಆರ್
ಗುರುಪ್ರಸಾದ್
(ಎದ್ದೇಳು
ಮಂಜುನಾಥ)
ಅತ್ಯುತ್ತಮ
ನಟ:
ಗಣೇಶ್
(ಮಳೆಯಲಿ
ಜೊತೆಯಲಿ)
ಅತ್ಯುತ್ತಮ
ನಟಿ:
ರಾಧಿಕಾ
ಪಂಡಿತ್
(ಲವ್
ಗುರು)
ಅತ್ಯುತ್ತಮ
ಪೋಷಕ
ನಟ:
ಅಚ್ಯುತ
ಕುಮಾರ್
(ಜೋಶ್)
ಅತ್ಯುತ್ತಮ
ಸಂಗೀತ
ನಿರ್ದೇಶಕ:
ವಿ
ಹರಿಕೃಷ್ಣ
(ರಾಜ್
ದಿ
ಶೋಮ್ಯಾನ್)
ಅತ್ಯುತ್ತಮ
ಸಾಹಿತ್ಯ:
ಜಯಂತ್
ಕಾಯ್ಕಿಣಿ
(ಮನಸಾರೆ,
ಎಲ್ಲೋ
ಮಳೆಯಾಗಿದೆ
ಎಂದು...)
ಅತ್ಯುತ್ತಮ
ಹಿನ್ನೆಲೆ
ಗಾಯಕ:
ಚೇತನ್
(ಅಂಬಾರಿ,
ಯಾರೆ
ನೀ
ದೇವತೆಯ...)
ಅತ್ಯುತ್ತಮ
ಹಿನ್ನೆಲೆ
ಗಾಯಕಿ:
ಶಮಿತಾ
ಮಲ್ನಾಡ್
(ಬಿರುಗಾಳಿ,
ಮಧುರ
ಪಿಸು
ಮಾತಿಗೆ...)
ತೀರ್ಪುಗಾರರ
ವಿಶೇಷ
ಪ್ರಶಸ್ತಿ:
ಶ್ರೀನಗರ
ಕಿಟ್ಟಿ
(ಸವಾರಿ)
ಯಜ್ಞಾ
ಶೆಟ್ಟಿ
(ಎದ್ದೇಳು
ಮಂಜುನಾಥ)
ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!