ವಿಷ್ಣುವರ್ಧನ ರೀಲೀಸ್ ಗೆ ದ್ವಾರಕೀಶ್ ಕೇವಿಯಟ್

ಇದೀಗ ನಾಳೆ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಚಿತ್ರದ ನಿರ್ಮಾಪಕ, ನಟ ದ್ವಾರಕೀಶ್ ಹೈಕೋರ್ಟ್ ಗೆ ಕೆವಿಯೆಟ್ ಸಲ್ಲಿಸಿದ್ದಾರೆ. ಬಿಡುಗಡೆಗೆ ತೊಂದರೆಯಾಗದಿರಲಿ ಎಂಬ ಮುನ್ನೆಚ್ಚರಿಕೆಯಿಂದ ದ್ವಾರಕೀಶ್ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇಂದು ಹೈಕೋರ್ಟ್ ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿರುವ ದ್ವಾರಕೀಶ್, ಇನ್ನೇನನ್ನೂ ಹೇಳಿಲ್ಲ. ಟೈಟಲ್ ವಿವಾದ ಆಗಿತ್ತಾದ್ದರಿಂದ ಮುನ್ನಚ್ಚರಿಕೆ ಕ್ರಮವಾಗಿ ಕೇವಿಯಟ್ ಸಲ್ಲಿಸಲಾಗಿದೆ ಎಂದಿದ್ದಾರೆ. ಇದೀಗ ವಿಷ್ಣುವರ್ಧನ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಿಗ್ಗೆ ತೆರೆಯ ಮೇಲೆ ವಿಷ್ಣುವರ್ಧನ ಬರಲಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Dwarakish is not taking any chances with his much controversial film Only Vishnuvardhana, Sudeep in lead role slated to release on December 8. And to avoid more problems, Dwarakish filed a caveat in the court to avoid stay on the release of his film.


Click it and Unblock the Notifications











