For Quick Alerts
For Daily Alerts
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಬಿಡುಗಡೆ ಸಂತೋಷ ತಂದಿದೆ ಎಂದ ಪುನೀತ್!
News
oi-Sriram
By Sriram
|
ಕೋರ್ಟ್ ಶಿಷ್ಟಾಚಾರವನ್ನು ಪಾಲಿಸಿ ಆದಷ್ಟು ಬೇಗ ದರ್ಶನ್ ಮರಳಲಿ ಎಂದಿರುವ ಪುನೀತ್ ಇದರಿಂದ ಕನ್ನಡ ಚಿತ್ರರಂಗಕ್ಕೆ ಲಾಭವಾಗಲಿದೆ. ಒಬ್ಬ ನಟ ಚಿತ್ರರಂಗದ ಭಾಗವಾಗಿರುವುದರಿಂದ ನಟ ಜೈಲಿನಿಂದ ಬಿಡುಗಡೆ ಆಗಿರುವುದು ತಮಗೂ ಹಾಗೂ ಪೂರ್ಣ ಚಿತ್ರರಂಗಕ್ಕೂ ಸಹಜವಾಗಿಯೇ ಸಂತಸದ ವಿಷಯ ಎಂದಿದ್ದಾರೆ, ಈ ಪರಮಾತ್ಮ.
ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ 'ಸಾರಥಿ' ಯಿಂದ ದರ್ಶನ್ ಜವಾಬ್ಧಾರಿ ಇನ್ನಷ್ಟು ಹೆಚ್ಚಿದೆ. ಹಾಗಾಗಿ ಚಿತ್ರೀಕರಣಕ್ಕೆ ಮತ್ತೆ ಮರಳುತ್ತಿರುವ ದರ್ಶನ್ ಅವರಿಗೆ, ಅವರ ಅಭಿಮಾನಿ ಬಳಗ ಹಾಗೂ ಇಡೀ ಚಿತ್ರರಂಗ ಕೂಡ 'ಗುಡ್ ಲಕ್' ಹೇಳಲು ತುದಿಗಾಲ್ಲಿ ನಿಂತಿದೆ. ಟಾಪ್ ನಟ ಪುನೀತ್ ಮಾತು ಚಿತ್ರರಂಗ ಹಾಗೂ ಚಿತ್ರಪ್ರೇಮಿಗಳಿಗೆ ಹೊಸ 'ಟಾನಿಕ್' ನೀಡಿದೆ ಎಂದೇ ಹೇಳಬಹುದು.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Power Star Punith Rajkumar told he is Happy for Darshan Release. After Darshan got Conditional Bail, Punith reacted like this.
Story first published: Friday, October 7, 2011, 16:04 [IST]
Other articles published on Oct 7, 2011