For Quick Alerts
For Daily Alerts
Don't Miss!
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರತಿ ಎತ್ತಿ ಮನೆಗೆ ಬರಮಾಡಿಕೊಳ್ಳುತ್ತೇನೆ, ವಿಜಯಲಕ್ಷ್ಮಿ
News
oi-Rajendra
By Rajendra
|
ಐ ಯಾಮ್ ವೆರಿ ಹ್ಯಾಪಿ. ತುಂಬಾ ಖುಷಿಯಾಗಿದೆ. ಇನ್ನೂ ನಮ್ಮ ಬಾಂಡೇಜ್ ಗಟ್ಟಿಯಾಗಿದೆ. ಕಾರಿನಲ್ಲೇ ಕುಳಿತು ಜಾಮೀನಿಗಾಗಿ ನಿರೀಕ್ಷಿಸುತ್ತಿದ್ದೆ. ರಿಸಲ್ಟ್ ಏನಾಗುತ್ತದೋ ಎಂಬ ಆತಂಕದಲ್ಲಿದ್ದೆ. ದರ್ಶನ್ರನ್ನು ಇನ್ನೂ ಭೇಟಿಯಾಗಿಲ್ಲ. ಸಂಜೆಗೆ ನಾನು ಡೈರೆಕ್ಟಾಗಿ ಮಾತನಾಡಲು ಇಷ್ಟಪಡುತ್ತೇನೆ. ಟೆನ್ಷನ್ ಇದ್ದ ಕಾರಣ ಕಾರಿನಲ್ಲೇ ಕುಳಿತು ವೇಟ್ ಮಾಡುತ್ತಿದ್ದೆ.
ಅವರು ಬಿಡುಗಡೆಯಾಗುತ್ತಿದ್ದಂತೆ ಅವರನ್ನು ಆರತಿ ಮಾಡಿ ಮನೆಗೆ ಬರಮಾಡಿಕೊಳ್ಳುತ್ತೇನೆ. ನಾವು ಆದರ್ಶ ದಂಪತಿಗಳಾಗಿ ತೋರಿಸುತ್ತೀವಿ ಎಂದಿದ್ದಾರೆ. ನಟ ದರ್ಶನ್ರನ್ನು ವಿಜಯಲಕ್ಷ್ಮಿ ಜೈಲಿನಲ್ಲಿ ಒಮ್ಮೆ ಭೇಟಿಯಾಗಿದ್ದರು. ಆಗ ತನ್ನ ಮಗ ವಿನೀಶ್ರನ್ನು ನೋಡಿ ದರ್ಶನ್ ಕಣ್ಣೀರಾಗಿದ್ದರಂತೆ. ಮಗನನ್ನು ಎತ್ತಿ ಮುದ್ದಾಡಿದ್ದರು. ಜೈಲಿನಲ್ಲಿ ದರ್ಶನ್ ಅವರ ನಡವಳಿಕೆ ಸಾಕಷ್ಟು ಬದಲಾಗಿತ್ತು. (ಒನ್ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ದರ್ಶನ್ ವಿಜಯಲಕ್ಷ್ಮಿ ಜಾಮೀನು ನಿಖಿತಾ ಬಂಧನ ಅಪರಾಧ dashan vijayalakshmi nikita thukral arrest crime
English summary
Actor Darshan's wife Vijayalakshmi expressed her happiness over Karnataka High Court grants conditional bail to his hubby. She is eager to receive her husband to offer special aarathi for him.
Story first published: Friday, October 7, 2011, 12:19 [IST]
Other articles published on Oct 7, 2011