For Quick Alerts
For Daily Alerts
Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಳಯರಾಜ ಭಕ್ತಿ ಭಾವ : ಮುಕಾಂಬಿಕೆಗೆ ವಜ್ರದ ಕಿರೀಟ
News
-Staff
By Staff
|
ದೇವಿಯಿಲ್ಲದೆ
ನಾನಿಲ್ಲ...
ಸಂಗೀತವೂ
ಇಲ್ಲ...
ಎಲ್ಲವೂ
ಆಕೆಯ
ಕೃಪೆ
-ಇಳಯರಾಜ
ದೇವಸ್ಥಾನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೇವಿಯಿಂದ ಯಾವುದೇ ವರ ಪಡೆಯುವ ಪ್ರತಿಫಲಾಪೇಕ್ಷೆಯಿಂದ ಕಿರೀಟ ಸಮರ್ಪಿಸುತ್ತಿಲ್ಲ. ದೇವಿಯ ಪ್ರೇರಣೆಯಂತೆ ಅರ್ಪಿಸುತ್ತಿದ್ದೇನೆ ಎಂದರು.
ಮೂಕಾಂಬಿಕೆಯ ದಯೆಯಿಂದಲೇ ನಾನಿಂದು ಸಂಗೀತಗಾರನಾಗಿದ್ದೇನೆ. ಇದು ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಪ್ರಯತ್ನ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಇಳಯರಾಜರ ಪತ್ನಿ ಜೀವಾ, ಪುತ್ರಿ ಭವತಾರಿಣಿ, ಕೊಲ್ಲೂರು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎಂ.ಎಚ್.ಕಾಳೆ, ಶಾಸಕ ಗೋಪಾಲ ಪೂಜಾರಿ ಮತ್ತಿತರರು ಹಾಜರಿದ್ದರು.
ದೇವಿ ಮತ್ತು ಇಳಯರಾಜ ನಂಟು : ಇತ್ತೀಚೆಗಷ್ಟೇ ತಮ್ಮ ಪುತ್ರಿ ಭವತಾರಿಣಿಯ ವಿವಾಹವನ್ನು ಕೊಲ್ಲೂರು ಶ್ರೀಕ್ಷೇತ್ರದಲ್ಲಿಯೇ ನೆರವೇರಿಸಿರುವ ಇಳಯರಾಜ, ದೇವಿಯ ಪರಮ ಭಕ್ತರು. ಈ ಹಿಂದೆ ದೇವಿಗೆ 30ಲಕ್ಷರೂ. ಮೌಲ್ಯದ ವಜ್ರದ ಹಸ್ತಗಳನ್ನು ಅರ್ಪಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
Post
your
views
ಮುಖಪುಟ / ಸ್ಯಾಂಡಲ್ವುಡ್
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Wednesday, January 29, 2003, 5:30 [IST]
Other articles published on Jan 29, 2003