Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ದರ್ಶನ್ ಈಗ ಅಭಿಮಾನಿಗಳ ಪಾಲಿಗೆ ಅಣ್ಣ
ಸದ್ಯಕ್ಕೆ ಕನ್ನಡ ಚಿತ್ರೋದ್ಯಮದಲ್ಲಿ ಏನೇ ವಿವಾದ, ಜಗಳಗಳು ಉದ್ಭವಿಸಿದರೂ ಮುಂದೆ ನಿಂತು ಪರಿಹರಿಸುವ ಪ್ರಯತ್ನಕ್ಕೆ ಮುಂದಾಗುತ್ತಿರುವವರು ರೆಬೆಲ್ ಸ್ಟಾರ್ ಅಂಬರೀಷ್. ಸಮಸ್ಯೆಗಳು ದೊಡ್ಡದೇ ಇರಲಿ ಚಿಕ್ಕದೇ ಇರಲಿ ಅಂಬರೀಷ್ ಹೇಳಿದರೆಂದರೆ ಮರು ಮಾತನಾಡುವಂತಿಲ್ಲ.
ಆದರೆ ಇದೇ ಅಂಬರೀಷ್ ಅವರು ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ಸಮಸ್ಯೆ ಬಿಡಿಸಲು ಹೋಗಿ ವಿಫಲರಾಗಿದ್ದರು. ಅಂಬಿ ಮಾತಿಗೆ ಬೆಲೆ ಕೊಡದ ದರ್ಶನ್ "ನೀನ್ಯಾವ ದೊಡ್ಡ ಮನುಷ್ಯ ಅಂಥ ಬಂದ್ಬಿಟ್ಟೆ ಹೋಗಯ್ಯ" ಎಂದಿದ್ದರಂತೆ. ಈ ಮಾತಿಗೆ ಕುಪಿತರಾಗಿದ್ದ ಅಂಬಿ, ಹೋಗಮ್ಮ ಪೊಲೀಸರಿಗೆ ಕಂಪ್ಲೇಂಟ್ ಕೊಡೋಗು ಎಂದು ವಿಜಯಲಕ್ಷ್ಮಿಗೆ ಹೇಳಿದ್ದರು. ಬಳಿಕ ಪರಿಸ್ಥಿತಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಶುಕ್ರವಾರ (ಅ.7) ದರ್ಶನ್ ಬಿಡುಗಡೆಯಾಗುತ್ತಿದ್ದಂತೆ ಅವರಅಭಿಮಾನಿಗಳ ಬಾಯಿಂದ ದರ್ಶನ್ 'ಅಣ್ಣ' ಎಂಬ ಮಾತುಗಳು ಕೇಳಿಬಂದಿವೆ. ಅಣ್ಣನಿಗೆ ಜಯವಾಗಲಿ ಎಂಬ ಮಾತುಗಳು ಕೇಳಿಬಂದಿವೆ. ಜೈಲಿಗೆ ಹೋಗಿ ಬಂದದ್ದೇ ತಡ ದರ್ಶನ್ರನ್ನು 'ಅಣ್ಣ' ಎಂದು ಕರೆಯುತ್ತಿರುವುದು ಅಷ್ಟು ಸರಿಯಾದ ಕ್ರಮವಲ್ಲ. ಅಭಿಮಾನಿಗಳು ಕೊಂಚ ವಿವೇಚನೆಯಿಂದ ವ್ಯವಹಿಸಬೇಕಾಗುತ್ತದೆ.