ಹೊಸ ಬಾಳಿನ ಹೊಸಿಲಲಿ ಸಿನಿ ಪತ್ರಕರ್ತ ಶ್ಯಾಂ ಪ್ರಸಾದ್

ಶ್ಯಾಂ ಪ್ರಸಾದ್ ವೃತ್ತಿಯಲ್ಲಿ ಪತ್ರಕರ್ತರಾದರೂ ಅವರು ಓದಿದ್ದು ಮಾತ್ರ ಕಾನೂನು ಪದವಿ. ಅವರ ಬಾಳಿನ ಸಂಗಾತಿಯಾದ ವಸುಧಾ ಅವರೂ ಕಾನೂನು ಪದವೀಧರೆ. ಸ್ನೇಹಿತರು, ಬಂಧು ಮಿತ್ರರು ಶ್ಯಾಂ ಪ್ರಸಾದ್ ಅವರಿಗೆ ಶುಭ ಹಾರೈಸಿದರು. ಇದೇ ಫೆಬ್ರವರಿ 13ರಂದು ಮದುವೆ ಆರತಕ್ಷತೆ ಶ್ಯಾಂ ಹಮ್ಮಿಕೊಂಡಿದ್ದಾರೆ.
ಚಿತ್ರರಂಗದ ಅನೇಕ ಗಣ್ಯರು ಶ್ಯಾಂ ಮದುವೆಗೆ ಆಗಮಿಸಿದ್ದದ್ದು ವಿಶೇಷ. ಅವರಲ್ಲಿ ಮುಖ್ಯವಾಗಿ ಲಹರಿ ರೆಕಾರ್ಡಿಂಗ್ ಕಂಪನಿಯ ಮಾಲೀಕ ವೇಲು, ನಿರ್ದೇಶಕ ಆರ್ ಚಂದ್ರು, ನಟ ಕಿಶೋರ್ ಸೇರಿದಂತೆ ಬೆಂಗಳೂರು ಮಿರರ್ ಪತ್ರಿಕೆಯ ಸಹೋದ್ಯೋಗಿಗಳು ನೂತನ ದಂಪತಿಗಳನ್ನು ಶುಭ ಕೋರಿದರು. ಹೊಸ ಬಾಳಿನ ಹೊಸಿಲಲಿ ನಿಂತಿರುವ ಶ್ಯಾಂ ಪ್ರಸಾದ್ ಅವರಿಗೆ ದಟ್ಸ್ ಕನ್ನಡ ಪರವಾಗಿ ಅಭಿನಂದನೆಗಳು.
More from Filmibeat
English summary
Bangalore's popular daily Bangalore Mirror cine reporter Shyam Prasad steps into married life on Sunday (6th Feb 2011). He married Vasudha in the traditional system at Siddeswhara Krupa Hall in Yediyur Siddalingeswhara temple. Both the couple were law graduates.
ಮದುವೆ ಶ್ಯಾಂ ಪ್ರಸಾದ್ ಬೆಂಗಳೂರು ಮಿರರ್ ತುಮಕೂರು ವಿವಾಹ ಸಪ್ತಪದಿ ಎಡೆಯೂರು ಹೂ ದಿನೇಶ್ ಗಾಂಧಿ shyam prasad marriage bangalore mirror wedding tumkur edeyuru hoo dinesh gandhi


Click it and Unblock the Notifications











