For Quick Alerts
For Daily Alerts
Don't Miss!
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Automobiles Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬಾಳಿನ ಹೊಸಿಲಲಿ ಸಿನಿ ಪತ್ರಕರ್ತ ಶ್ಯಾಂ ಪ್ರಸಾದ್
News
oi-Rajendra Chintamani
By Rajendra
|
ಶ್ಯಾಂ ಪ್ರಸಾದ್ ವೃತ್ತಿಯಲ್ಲಿ ಪತ್ರಕರ್ತರಾದರೂ ಅವರು ಓದಿದ್ದು ಮಾತ್ರ ಕಾನೂನು ಪದವಿ. ಅವರ ಬಾಳಿನ ಸಂಗಾತಿಯಾದ ವಸುಧಾ ಅವರೂ ಕಾನೂನು ಪದವೀಧರೆ. ಸ್ನೇಹಿತರು, ಬಂಧು ಮಿತ್ರರು ಶ್ಯಾಂ ಪ್ರಸಾದ್ ಅವರಿಗೆ ಶುಭ ಹಾರೈಸಿದರು. ಇದೇ ಫೆಬ್ರವರಿ 13ರಂದು ಮದುವೆ ಆರತಕ್ಷತೆ ಶ್ಯಾಂ ಹಮ್ಮಿಕೊಂಡಿದ್ದಾರೆ.
ಚಿತ್ರರಂಗದ ಅನೇಕ ಗಣ್ಯರು ಶ್ಯಾಂ ಮದುವೆಗೆ ಆಗಮಿಸಿದ್ದದ್ದು ವಿಶೇಷ. ಅವರಲ್ಲಿ ಮುಖ್ಯವಾಗಿ ಲಹರಿ ರೆಕಾರ್ಡಿಂಗ್ ಕಂಪನಿಯ ಮಾಲೀಕ ವೇಲು, ನಿರ್ದೇಶಕ ಆರ್ ಚಂದ್ರು, ನಟ ಕಿಶೋರ್ ಸೇರಿದಂತೆ ಬೆಂಗಳೂರು ಮಿರರ್ ಪತ್ರಿಕೆಯ ಸಹೋದ್ಯೋಗಿಗಳು ನೂತನ ದಂಪತಿಗಳನ್ನು ಶುಭ ಕೋರಿದರು. ಹೊಸ ಬಾಳಿನ ಹೊಸಿಲಲಿ ನಿಂತಿರುವ ಶ್ಯಾಂ ಪ್ರಸಾದ್ ಅವರಿಗೆ ದಟ್ಸ್ ಕನ್ನಡ ಪರವಾಗಿ ಅಭಿನಂದನೆಗಳು.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಮದುವೆ ಶ್ಯಾಂ ಪ್ರಸಾದ್ ಬೆಂಗಳೂರು ಮಿರರ್ ತುಮಕೂರು ವಿವಾಹ ಸಪ್ತಪದಿ ಎಡೆಯೂರು ಹೂ ದಿನೇಶ್ ಗಾಂಧಿ shyam prasad marriage bangalore mirror wedding tumkur edeyuru hoo dinesh gandhi
English summary
Bangalore's popular daily Bangalore Mirror cine reporter Shyam Prasad steps into married life on Sunday (6th Feb 2011). He married Vasudha in the traditional system at Siddeswhara Krupa Hall in Yediyur Siddalingeswhara temple. Both the couple were law graduates.
Story first published: Tuesday, February 8, 2011, 18:17 [IST]
Other articles published on Feb 8, 2011