twitter
    For Quick Alerts
    ALLOW NOTIFICATIONS  
    For Daily Alerts

    ಮಡಿಕೇರಿಯಲ್ಲಿ ಒಲವೇ...ವಿಸ್ಮಯ ಚಿತ್ರೀಕರಣ

    By Staff
    |

    ಶ್ರೀ ಪಂಚಮುಖಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಲಿಂಗರಾಜು ನಿರ್ಮಿಸುತ್ತಿರುವ ಟಿ.ಎನ್.ನಾಗೇಶ್ ನಿರ್ದೇಶನದ 'ಒಲವೇ ವಿಸ್ಮಯ' ಚಿತ್ರವು ಮಡಿಕೇರಿ ಹಾಗೂ ಸುತ್ತಮುತ್ತ ಸತತವಾಗಿ ಚಿತ್ರೀಕರಣ ಸಾಗುತ್ತಿದೆ. 10 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

    ಈ ಚಿತ್ರಕ್ಕೆ ಛಾಯಾಗ್ರಹಣ ಗುರುಪ್ರಶಾಂತ್ ರೈ, ಸಂಗೀತ ವೀರ್ ಸಮರ್ಥ, ಸಂಕಲನ: ಲಕ್ಷ್ಮಣರೆಡ್ಡಿ, ಸಂಭಾಷಣೆ ಬಸವರಾಜ ಸೂಳೇರಿಪಾಳ್ಯ, ಕಲೆ ಹೊಸ್ಮನೆ ಮೂರ್ತಿ, ಸಾಹಸ: ಕೆ.ಡಿ.ವೆಂಕಟೇಶ್, ಸಹನಿರ್ದೇಶನ: ಸಿ.ಸುದರ್ಶನ್, ನಿರ್ವಹಣೆ:ಎಂ.ವೇಣುಗೋಪಾಲ್.

    ತಾರಾಗಣದಲ್ಲಿ ಧರ್ಮಕೀರ್ತಿರಾಜ್, ಪ್ರತಿಭಾರಾಣಿ, ಅನಂತನಾಗ್, ಸತ್ಯಜಿತ್, ಪದ್ಮಜಾರಾವ್, ಎಂ.ಎನ್.ಲಕ್ಷ್ಮೀದೇವಿ, ಶ್ರೀನಿವಾಸ ಪ್ರಭು, ಕುರಿಗಳು ಪ್ರತಾಪ್, ಮಹಾಲಕ್ಷ್ಮಿ, ಪವನ್, ಸಂಗಮೇಶ್ ಉಪಾಸನೆ ಮುಂತಾದವರು ಅಭಿನಯಿಸುತ್ತಿದ್ದಾರೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Monday, June 8, 2009, 18:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X