For Daily Alerts
Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಡಿಕೇರಿಯಲ್ಲಿ ಒಲವೇ...ವಿಸ್ಮಯ ಚಿತ್ರೀಕರಣ
News
oi-Staff
By Staff
|
ಶ್ರೀ ಪಂಚಮುಖಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಲಿಂಗರಾಜು ನಿರ್ಮಿಸುತ್ತಿರುವ ಟಿ.ಎನ್.ನಾಗೇಶ್ ನಿರ್ದೇಶನದ 'ಒಲವೇ ವಿಸ್ಮಯ' ಚಿತ್ರವು ಮಡಿಕೇರಿ ಹಾಗೂ ಸುತ್ತಮುತ್ತ ಸತತವಾಗಿ ಚಿತ್ರೀಕರಣ ಸಾಗುತ್ತಿದೆ. 10 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
ಈ ಚಿತ್ರಕ್ಕೆ ಛಾಯಾಗ್ರಹಣ ಗುರುಪ್ರಶಾಂತ್ ರೈ, ಸಂಗೀತ ವೀರ್ ಸಮರ್ಥ, ಸಂಕಲನ: ಲಕ್ಷ್ಮಣರೆಡ್ಡಿ, ಸಂಭಾಷಣೆ ಬಸವರಾಜ ಸೂಳೇರಿಪಾಳ್ಯ, ಕಲೆ ಹೊಸ್ಮನೆ ಮೂರ್ತಿ, ಸಾಹಸ: ಕೆ.ಡಿ.ವೆಂಕಟೇಶ್, ಸಹನಿರ್ದೇಶನ: ಸಿ.ಸುದರ್ಶನ್, ನಿರ್ವಹಣೆ:ಎಂ.ವೇಣುಗೋಪಾಲ್.
ತಾರಾಗಣದಲ್ಲಿ ಧರ್ಮಕೀರ್ತಿರಾಜ್, ಪ್ರತಿಭಾರಾಣಿ, ಅನಂತನಾಗ್, ಸತ್ಯಜಿತ್, ಪದ್ಮಜಾರಾವ್, ಎಂ.ಎನ್.ಲಕ್ಷ್ಮೀದೇವಿ, ಶ್ರೀನಿವಾಸ ಪ್ರಭು, ಕುರಿಗಳು ಪ್ರತಾಪ್, ಮಹಾಲಕ್ಷ್ಮಿ, ಪವನ್, ಸಂಗಮೇಶ್ ಉಪಾಸನೆ ಮುಂತಾದವರು ಅಭಿನಯಿಸುತ್ತಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ ಅನಂತನಾಗ್ anant nag ಒಲವೇ ವಿಸ್ಮಯ olave vismaya dharma keerthiraj ಧರ್ಮಕೀರ್ತಿರಾಜ್ ಪದ್ಮಜಾರಾವ್
Monday, June 8, 2009, 18:08 Story first published: Monday, June 8, 2009, 18:08 [IST]
Other articles published on Jun 8, 2009