For Quick Alerts
For Daily Alerts
Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಪ್ಪತ್ತು ಕನ್ನಡ ಚಿತ್ರಗಳಿಗೆ ಸರಕಾರದ ಸಬ್ಸಿಡಿ ಯೋಗ
News
-Staff
By Staff
|
ಬೆಂಗಳೂರು : 2003-04ನೇ ಸಾಲಿನಲ್ಲಿ ರಾಜ್ಯ ಸರಕಾರ ಸಬ್ಸಿಡಿ ನೀಡಲು ಇಪ್ಪತ್ತು ಚಿತ್ರಗಳನ್ನು ಆಯ್ಕೆ ಮಾಡಿದೆ. ಈ ಚಿತ್ರಗಳಿಗೆ ತಲಾ 10ಲಕ್ಷ ಸಬ್ಸಿಡಿ ನೀಡುವುದಾಗಿ ಸರಕಾರ ಘೋಷಿಸಿದೆ.
ರಾಜ್ಯಪ್ರಶಸ್ತಿ ವಿಜೇತ ಚಿಗುರಿದ ಕನಸು, ಶಾಂತಿ, ಚಂದ್ರಚಕೋರಿ, ಪ್ರವಾಹ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಪ್ರೀತಿ ಪ್ರೇಮ ಪ್ರಣಯ ಚಿತ್ರಗಳು ಸೇರಿದಂತೆ ಇಪ್ಪತ್ತು ಚಿತ್ರಗಳು ಸಬ್ಸಿಡಿ ಪಡೆದಿವೆ. ಸಬ್ಸಿಡಿಗಾಗಿ 61ಚಿತ್ರಗಳು ಕಣದಲ್ಲಿದ್ದವು.
ಬಿಂಬ, ಶ್ರಾವಣ ಸಂಭ್ರಮ, ಸಾಗರಿ, ಅಮಾಸ, ಪೂರ್ವಪರ, ನನಗೆ ನೀನು ನಿನಗೆ ನಾನು, ಬಿಸಿ ಬಿಸಿ, ಧಡ್ ಧಡ್, ಧರ್ಮ, ಮರಿಚಿಕೆ, ಯೋಧರು, ಖುಷಿ, ಮರ್ಮ, ಎಕ್ಸ್ ಕ್ಯೂಸ್ ಮಿ, ನಂಜುಂಡಿ ಮತ್ತು ಅಭಿ ಚಿತ್ರಗಳು ಸಬ್ಸಿಡಿಗೆ ಆಯ್ಕೆಯಾಗಿವೆ.
ಎಂ.ಎಸ್.ಸತ್ಯು, ವಸಂತ ಮೊಕಾಶಿ, ಭಾಸ್ಕರ್ರಾವ್, ಪ್ರೇಮಾ ಕಾರಂತ್, ಲಕ್ಕಪ್ಪ ಗೌಡ ನೇತೃತ್ವದ ಆಯ್ಕೆ ಸಮಿತಿ ಸಬ್ಸಿಡಿ ನೀಡಲು ಈ ಚಿತ್ರಗಳನ್ನು ಪಟ್ಟಿಮಾಡಿದೆ.
(ಇನ್ಫೋ ವಾರ್ತೆ)
Post
your
views
ಮುಖಪುಟ / ಸ್ಯಾಂಡಲ್ವುಡ್
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Wednesday, January 29, 2003, 5:30 [IST]
Other articles published on Jan 29, 2003