For Quick Alerts
For Daily Alerts
Don't Miss!
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಯ್ಕಿಣಿ ಮಾತಿನ ಲಹರಿಗೆ ದೇವದತ್ತ ಪುಳಕ
News
-Staff
By Staff
|
*ಜಯಂತಿ
'ಆ ಫೋನ್ ಕಾಲ್ ನನಗೆ ಸಿಕ್ಕ ಅತಿ ದೊಡ್ಡ ಕಾಂಪ್ಲಿಮೆಂಟ್...' ನಿರ್ದೇಶಕ ದೇವದತ್ತರ ಧ್ವನಿಯಲ್ಲಿ ಖುಷಿಯಿತ್ತು, ಪುಳಕವಿತ್ತು. ಯುವ ನಿರ್ದೇಶಕನ ಈ ಖುಷಿಗೆ ಕಾರಣವಾದವರು ಕಥೆಗಾರ-ಗೀತ ರಚನೆಗಾರ ಜಯಂತ ಕಾಯ್ಕಿಣಿ.
'ಸೈಕೋ' ಸಿನಿಮಾ ನೋಡಿದ ಮೇಲೆ ಜಯಂತ್ ಕಾಯ್ಕಿಣಿ ದೇವದತ್ತರಿಗೆ ಕರೆ ಮಾಡಿದ್ದಾರೆ. ಅವರು ಹೇಳಿರುವುದಿಷ್ಟು.'ನೀವು ಒಳ್ಳೆಯ ಸಿನಿಮಾ ಮಾಡಿದ್ದೀರಿ. ಇತರರನ್ನು ಅನುಸರಿಸದೆ ಬೇರೆ ದಾರಿಯಲ್ಲಿ ನಡೆದಿದ್ದೀರಿ. ತಾಂತ್ರಿಕವಾಗಿ ಎಲ್ಲ ಸಾಧ್ಯತೆಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದೀರಿ. ಇನ್ನು ಮುಂದೆಯೂ ನಿಮ್ಮದೇ ಧಾಟಿಯ ಸಿನಿಮಾಗಳನ್ನು ಮಾಡಿ. ಒಂದು ಸಿನಿಮಾ ಗೆದ್ದರೆ ಹತ್ತಾರು ಅವಕಾಶ ಸಿಗುತ್ತವೆ. ಆದರೆ, ನೀವು ದುಡ್ಡಿನ ಹಿಂದೆ ಬೀಳಬೇಡಿ'. ಜಯಂತರ ಈ ಮೆಚ್ಚುಗೆ ಹಾಗೂ ಹಿತನುಡಿಗಳನ್ನು ಕೇಳಿ ದೇವದತ್ತ ರೋಮಾಂಚಿತರಾಗಿದ್ದಾರೆ.
ಅಂದಹಾಗೆ, 'ಸೈಕೊ' ನಂತರ ದೇವದತ್ತರ ಹೊಸ ಸಿನಿಮಾ ಯಾವುದು? ಉತ್ತರ ದೇವದತ್ತರಿಗೂ ಗೊತ್ತಿಲ್ಲ. ನಾನು ಆತುರಗಾರನಲ್ಲ ಎನ್ನೋದು ಅವರು ಸಾವಧಾನದಿಂದ ಹೇಳುವ ಮಾತು.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Sunday, November 9, 2008, 12:40 [IST]
Other articles published on Nov 9, 2008