For Quick Alerts
For Daily Alerts
Don't Miss!
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುರಳಿಗೆ ಅಂತಿಮ ನಮನ; ಕಂಬನಿಗರೆದ ಚಿತ್ರರಂಗ
News
oi-Rajendra Chintamani
By Rajendra
|
ಮುರಳಿ ಅವರ ಹಠಾತ್ ನಿಧನಕ್ಕೆ ಸಂತಾಪ ಸೂಚಿಸಿ ದತಮಿಳು ಚಿತ್ರರಂಗ ಇಂದು ಸಾಂಕೇತಿಕ ಬಂದ್ ಆಚರಿಸಿ ಗೌರವ ಸೂಚಿಸಿತು. ನಟ ಮುರಳಿ ಅವರು ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಆಗಿದ್ದರು.
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುರಳಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಅವರ ಕುಟುಂಬಿಕರನ್ನು ಸಂತೈಸಿದರು. ತಮಿಳಿನ ಬಹುತೇಕ ನಟರು ಮುರಳಿ ಅವರ ಅಂತ್ಯಕ್ರಿಯೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಬೆಂಗಳೂರಿನಲ್ಲಿರುವ ಮುರಳಿ ಅವರ ಬಂಧು ಮಿತ್ರರು ಇಂದು ಚೆನ್ನೈಗೆ ತೆರಳಿದರು.
ಮುರಳಿ ಅವರು ಶ್ವಾನ ಪ್ರಿಯರಾಗಿದ್ದರು. ಅವರಿಗೆ ಶ್ವಾನಗಳೆಂದರೆ ಬಲು ಅಚ್ಚುಮೆಚ್ಚು. ಚೆನ್ನೈನ ಅವರ ಮನೆಯಲ್ಲಿ ಹತ್ತು ಶ್ವಾನಗಳನ್ನು ಅವರು ಪೋಷಿಸುತ್ತಿದ್ದರು ಎಂದರೆ ನೀವೇ ಊಹಿಸಿ ಅವರು ಪ್ರಾಣಿಗಳೆಂದರೆ ಎಷ್ಟು ಪ್ರೀತಿ ಎಂಬುದನ್ನು. ಅವರ ಮುಖಚಹರೆ ತಮಿಳು ಚಿತ್ರಗಳಿಗೆ ಹೇಳಿ ಮಾಡಿಸಿದಂತಿತ್ತು ಎಂದು ಅವರ ಜೊತೆ ನಟಿಸಿರುವ ಎಸ್ ವಿ ಶೇಖರ್ ಹೇಳಿದ್ದಾರೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಮುರಳಿ ಸಿದ್ಧಲಿಂಗಯ್ಯ ಹೃದಯಾಘಾತ ನಿಧನ ವಾರ್ತೆ ಪ್ರೇಮ ಪರ್ವ ಅಂತಿಮ ನಮನ murali siddalingaiah heart attack sad demise ajay vijay chennai
Thursday, September 9, 2010, 15:32 Story first published: Thursday, September 9, 2010, 15:32 [IST]
Other articles published on Sep 9, 2010