Don't Miss!
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- News Karnataka Lok Sabha Election 2024: ಮೊದಲ ದಿನ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಳವಾಯಿ ಪಾತ್ರ ರಜನಿಗೆ ಒಪ್ಪುವುದಿಲ್ಲ: ಭರಣ
ದಳವಾಯಿ ಮುದ್ದಣ್ಣನಾಗಿ ರಜನಿ ನಟಿಸಲು ಅವರ ವಯಸ್ಸು ಅಡ್ಡ ಬರುತ್ತದೆ ಎಂಬುದು ನಾಗಾಭರಣ ಅವರ ವಿವರಣೆ. ದಳವಾಯಿ ಮುದ್ದಣ್ಣ ಪಾತ್ರಕ್ಕೆ ಒಪ್ಪುವ ನಟ ಕನ್ನಡದಲ್ಲಿ ನನಗೆ ಯಾರೂ ಸಿಕ್ಕಿಲ್ಲ. ಆ ಪಾತ್ರಕ್ಕೆ ತುಂಬಾ ಪರಿಪಕ್ವವಾದ ಮನಸ್ಸು ಹಾಗೆಯೇ ಸೂಕ್ತ ವಯಸ್ಸು ಮುಖ್ಯ. ಈ ಹಿಂದೆಯೇ ದಳವಾಯಿ ಮುದ್ದಣ್ಣ ಚಿತ್ರವನ್ನು ಕೈಗೆತ್ತಿಕೊಂಡಿದ್ದೆ. ಪ್ರಕಾಶ್ ರೈ ಈ ಪಾತ್ರಕ್ಕಾಗಿ ತಯಾರಿ ನಡೆಸಿದ್ದರು. ಕಾರಣಾಂತರಗಳಿಂದ ದಳವಾಯಿ... ಚಿತ್ರ ಮಾಡಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಭರಣ.
ದಳವಾಯಿ ಮುದ್ದಣ್ಣನ ಚಿತ್ರಕ್ಕಾಗಿ ನಾಗಾಭರಣ ತಮ್ಮ ಪತ್ನಿ ನಾಗಿಣಿಯೊಂದಿಗೆ ಕಾಸ್ಟ್ಯೂಮ್ ಸಹ ಸಿದ್ಧಪಡಿಸಿದ್ದರಂತೆ, ದಳವಾಯಿ ಚಿತ್ರ ಕೈಬಿಟ್ಟ ಕಾರಣ ಆ ವೇಷಭೂಷಣಗಳನ್ನು 'ಕಲ್ಲರಳಿ ಹೂವಾಗಿ' ಚಿತ್ರದಲ್ಲಿ ಬಳಸಿಕೊಳ್ಳಲಾಯಿತು ಎನ್ನುತ್ತಾರೆ ನಾಗಾಭರಣ. ಅರ್ಜುನ್ ಸರ್ಜಾ ನಾಯಕ ನಟನಾಗಿ ಐತಿಹಾಸಿಕ ಚಿತ್ರ ನಿರ್ದೆಶಿಸುವ ಯೋಜನೆ ಭರಣಾ ಅವರಿಗಿದೆ. ಇದೇ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರಾಗಿರುವ ಭರಣ, ಇದನ್ನು ಮಾದರಿ ಅಕಾಡೆಮಿಯನ್ನಾಗಿ ಮಾಡಬೇಕು ಎಂಬ ಅವರ ಕನಸನ್ನು ಕಟ್ಟಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಕನ್ನಡ
ಚಿತ್ರದಲ್ಲಿ
ನಟಿಸುವ
ಆಸೆ:
ರಜನಿಕಾಂತ್
ಕನ್ನಡ,ತಮಿಳು
ಸಂಬಂಧಕ್ಕೆ
ಕಲ್ಲು
ಹಾಕಬೇಡಿ:ಕಮಲ್
ರಂಗುರಂಗಿನ
ಅಮೃತ
ಮಹೋತ್ಸವ
ಚಿತ್ರಪಟ