ಎಲ್ಲಾ ಕುಟುಂಬದಲ್ಲೂ ನಡೆಯೋದೆ: ಸಾರಾ ಗೋವಿಂದು

ಬಳಿಕ ಅವರನ್ನು ಪತ್ರಕರ್ತರು ಸುತ್ತುವರಿದಾಗ, ಏನೂ ತೊಂದರೆ ಇಲ್ಲ ಎಲ್ಲವೂ ಸರಿಹೋಗುತ್ತದೆ ಎಂದರು. ಸಾಕಷ್ಟು ಪ್ರಕರಣಗಳು ತೆರೆಯ ಹಿಂದೆ ನಡೆಯುತ್ತವೆ. ಇವರು ಸಾರ್ವಜನಿಕ ವ್ಯಕ್ತಿಯಾದ ಕಾರಣ ಇಷ್ಟು ಪ್ರಚಾರ ಪ್ರಕರಣ ಇಷ್ಟು ಪ್ರಚಾರ ಪಡೆಯಿತು ಎಂದರು. [ಫುಲ್ ಕವರೇಜ್]
ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ತಮಗೆ ಆಪ್ತರು. ಹಾಗಾಗಿ ತಾವು ಅವರನ್ನು ಸಂತೈಸಿ ಸಮಾಧಾನ ಪಡಿಸುವ ಸಲುವಾಗಿ ಇಲ್ಲಿಗೆ ಬಂದೆವು. ಎಲ್ಲಾ ಕುಟುಂಬಗಳಲ್ಲೂ ಇದು ನಡೆಯೋದೆ ಎಂದು ಅವರು ಪತ್ರಕರ್ತರಿಗೆ ಹೇಳಿ ಅಲ್ಲಿಂದ ಕಳಚಿಕೊಂಡರು. (ದಟ್ಸ್ಕನ್ನಡ ಸಿನಿವಾರ್ತೆ)
More from Filmibeat
English summary
Kannada film producer Sa Ra Govindu visit Vijayanagara police station to meet arrested Kannada actor Darshan. The actor was arrested following charges of beating his wife Vijayalakshmi
ದರ್ಶನ್ ಚಾಲೆಂಜಿಂಗ್ ಸ್ಟಾರ್ ನಟ ಪೊಲೀಸ್ ಬಂಧನ ಬೆಂಗಳೂರು darshan challenging star actor police arrest bangalore


Click it and Unblock the Notifications











