Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ ಜಗ್ಗೇಶ್ರ 100ನೇ ಚಿತ್ರ ‘ಮಠ’ ಬಿಡುಗಡೆ
ಬಿಡುಗಡೆಗೆ
ಮೊದಲೇ
ಸಾಕಷ್ಟು
ಸುದ್ದಿ
ಎಬ್ಬಿಸಿದ
‘ಮಠ’
ಶುಕ್ರವಾರ
ತೆರೆಗೆ
ಬರುತ್ತಿದೆ.
ಅಲ್ಲದೇ
ಈ
ಚಿತ್ರದ
ಮೂಲಕ
ಜಗ್ಗೇಶ್
ಶತಕೇಶ್
ಆಗಿದ್ದಾರೆ.
ಚಿತ್ರದ ಕಥೆ, ಉಪಕಥೆ, ಚಿತ್ರಕಥೆ, ಸಂಭಾಷಣೆ, ಪ್ರಚಾರಕಲೆ ಪರಿಕಲ್ಪನೆ, ನಿರ್ದೇಶನ ಸೇರಿದಂತೆ ನಾನಾ ಜವಾಬ್ದಾರಿಗಳನ್ನು ನಿಭಾಯಿಸಿದವರು ಗುರುಪ್ರಸಾದ್. ವಿ.ಮನೋಹರ್ ಮತ್ತು ಉದಯ ರವಿ ಜಂಟಿಯಾಗಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಿ.ಅಶ್ವಥ್ ಹಾಡಿರುವ ‘ತಪ್ಪುಉ ಮಾಡದವರು ಯಾರವ್ರೆ? ತಪ್ಪೇ ಮಾಡದವರು ಎಲ್ಲವ್ರೆ...’ ಗೀತೆ ಈಗಾಗಲೇ ಎಲ್ಲರ ನಾಲಿಗೆಯ ಮೇಲೆ ನಲಿದಾಡುತ್ತಿದೆ.
ಗಿರೀಶ್ ಮಟ್ಟಣ್ಣನವರ್, ನಾಗತಿಹಳ್ಳಿ ಚಂದ್ರಶೇಖರ್,ತಾರಾ, ವನಿತಾವಾಸು, ಆರ್.ಎನ್.ಸುದರ್ಶನ್, ಮಂಡ್ಯ ರಮೇಶ್, ವಿ.ಮನೋಹರ್ ಸೇರಿದಂತೆ ದೊಡ್ಡ ತಾರಾಬಳಗ ‘ಮಠ’ದೊಳಗಿದೆ.
ಈ ವಾರ -7 ಓ’ಕ್ಲಾಕ್ : ಥರ ಥರ ಹೊಸಥರನೋ ಅನ್ನುವಂತಿರುವ ಎನ್.ಎಂ.ಸುರೇಶ್ ನಿರ್ಮಾಣದ ‘ 7 ಓ ಕ್ಲಾಕ್’ಚಿತ್ರ ಶುಕ್ರವಾರ(ಫೆ.10) ತೆರೆಗೆ ಬರಲಿದೆ. ಸಂತೋಷ್ ರೈ ಪಾತಾಚೆ ನಿರ್ದೇಶನದ ಈ ಚಿತ್ರ ಅವರೇ ಹೇಳುವಂತೆ ಪ್ರೀತ್ಸೋರಿಗಾಗಿ ಮಾತ್ರವಂತೆ! ಮಿಥುನ್ ತೇಜಸ್ವಿ, ಪೂಜಾ ಕನ್ವಾಲ್, ಸ್ನೇಹ ಪ್ರಮುಖ ಪಾತ್ರದಲ್ಲಿದ್ದಾರೆ. ನಿರ್ದೇಶಕರು ಸೇರಿದಂತೆ ಹೊಸಬರ ದಂಡು ಚಿತ್ರದಲ್ಲಿದೆ.
ಮುಖಪುಟ / ಸ್ಯಾಂಡಲ್ವುಡ್