Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
5ters ಮಕ್ಕಳ ಚಿತ್ರ ಹೆಮ್ಮೆಯ ವಿಷಯ, ಒಂದು ವಿಷಾದ
ಚಿತ್ರದ ಕಥೆ ಹಳೆ ಕನ್ನಡ ಮಕ್ಕಳ ಚಿತ್ರದಂತೆ ಇದೆ. ಶಾಲಾ ಪ್ರವಾಸಕ್ಕೆಂದು ಹೊರಟ ಐದು ಮಕ್ಕಳು ಕಾಡಲ್ಲಿ ತಪ್ಪಿ ಸಿಕೊಳ್ಳುತ್ತಾರೆ. ಮುಂದೆ ಮಕ್ಕಳ ಕಥೆ ಭಯ, ಕುತೂಹಲ, ಆಶ್ಚರ್ಯ, ಧೈರ್ಯ ಮತ್ತು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಸಾಗುತ್ತದೆ. 2ಡಿ ಹಾಗೂ 3ಡಿ ಚಿತ್ರದಲ್ಲಿ ಯಥೇಚ್ಛವಾಗಿ ಅನಿಮೇಷನ್ ಕೂಡಾ ಇದ್ದು ಮಕ್ಕಳ ಮನ ಗೆಲ್ಲಲಿದೆ ಎನ್ನುತ್ತಾರೆ ನಿರ್ದೇಶಕ ಜಿ ವೇಣುಗೋಪಾಲ್.
ಬಾಲ ಕಲಾವಿದರಾದ ಸಾಮ್ರಾಟ್, ಹಿತೇಶಿನಿ, ಆಕಾಶ್, ತೇಜ ಮತ್ತು ಗಗನ್ ಅವರ ನಟನೆಯನ್ನು ಹೊಗಳಿದ ಅವಿನಾಶ್, ಇಂಥ ಪ್ರಯೋಗಾತ್ಮಕ ಚಿತ್ರದಲ್ಲಿ ಅಭಿನಯಿಸಿರುವುದು ನನಗೆ ತೃಪ್ತಿಕೊಟ್ಟಿ ಎಂದಿದ್ದಾರೆ. ಹಿರಿಯ ಚಿತ್ರಕರ್ಮಿ ಕೆಎಸ್ ಎಲ್ ಸ್ವಾಮಿ ಹಾಗೂ ಮಂಜುನಾಥ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಬಿವಿ ರಾಧ ಅವರ ಅಕ್ಕನ ಮಗಳು ವಿಜಯಲಕ್ಷ್ಮಿ ಅವರು ಈ ಮಕ್ಕಳ ಚಿತ್ರಕ್ಕೆ ಸೊಗಸಾದ ಕಥೆ ಹೆಣೆದಿದ್ದಾರೆ. ಸವಾರಿ ಖ್ಯಾತಿಯ ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಪೂರಕವಾಗಿದೆ.
Morphosys Information Services ಸಂಸ್ಥೆ ಹೊರ ತಂದಿರುವ ಈ ಚಿತ್ರ ಈ ವಾರ ದೇಶದಾದ್ಯಂತ ಬಿಡುಗಡೆಗೊಂಡು ಜನ ಮೆಚ್ಚುಗೆ ಗಳಿಸುತ್ತಿದೆ. ಕನ್ನಡ ಮಕ್ಕಳು ಡಬ್ಬಿಂಗ್ ದೇವರ ಕೃಪೆ ಸಿಗದೆ ಹಿಂದಿ ಭಾಷೆಯಲ್ಲೇ ನೋಡಿ ಕೆಲವರು ಆನಂದಿಸಿದ್ದಾರೆ. ಮತ್ತೆ ಕೆಲವರು ಅದ್ಭುತವಾದ ದೃಶ್ಯಕಾವ್ಯ ನೋಡಿ ಭಾಷೆ ಬೇಲಿಯನ್ನು ಹಾರಿದ್ದಾರೆ.