For Quick Alerts
For Daily Alerts
Don't Miss!
- News ಕಾಂಗ್ರೆಸ್ನಿಂದಲೇ 'ನೇಹಾ ಕೊಲೆ' ತನಿಖೆ ದಾರಿ ತಪ್ಪಿಸಲು ಯತ್ನ: ತಂದೆಯನ್ನೇ ಕೊಲ್ಲಲು ಹೋಗಿದ್ದ ಫಯಾಜ್: ನಿರಂಜನ್ ಹಿರೇಮಠ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ನಾಗಾರ್ಜುನ ಬಾದಾಮಿಯಲ್ಲಿ ಬಾಬಾ ಅವತಾರ
News
oi-Rajendra
By Rajendra
|
ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ನಟ ನಾಗಾರ್ಜುನ. ಈಗವರು ಭಕ್ತಿ ಪ್ರಧಾನ ಚಿತ್ರ 'ಶಿರಡಿ ಸಾಯಿಬಾಬಾ' ಪಾತ್ರವನ್ನು ಪೋಷಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಕರ್ನಾಟಕದ ಬಾದಾಮಿಯಲ್ಲಿ ಭರದಿಂದ ಸಾಗಿದೆ.
ಬಾಬಾ ಅವರ ಜೀವನ ಘಟ್ಟಗಳು, ಅವರ ಮಹಿಮೆಗಳು, ಭಕ್ತರೊಂದಿಗಿನ ಅನುಬಂಧ ತೆರೆಯ ಮೇಲೆ ಮೂಡಿಬರಲಿದೆ. ಒಟ್ಟು 25 ದಿನಗಳ ಕಾಲ 'ಶಿರಡಿ ಸಾಯಿಬಾಬಾ' ಚಿತ್ರೀಕರಣ ಕರ್ನಾಟಕದ ಹಲವು ಭಾಗಗಳಲ್ಲಿ ನಡೆಯಲಿದೆ.
ಈ ಹಿಂದೆ ನಾಗಾರ್ಜುನ ಹಲವಾರು ಪೌರಾಣಿಕ, ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅನ್ನಮಯ್ಯ, ಶ್ರೀರಾಮದಾಸುವಿನಂತ ಚಿತ್ರಗಳು ಅವರಿಗೆ ಉತ್ತಮ ಹೆಸರು ತಂದುಕೊಟ್ಟಿವೆ. ಈಗ 'ಶಿರಡಿ ಸಾಯಿಬಾಬಾ' ಅವತಾರದಲ್ಲಿ ಕಾಣಿಸಲಿದ್ದಾರೆ. ಕೆ. ರಾಘವೇಂದ್ರರಾವ್ ಅವರ ನಿರ್ದೇಶನ ಚಿತ್ರಕ್ಕಿದೆ. (ಏಜೆನ್ಸೀಸ್)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ನಾಗಾರ್ಜುನ ಸಾಯಿಬಾಬಾ ಶಿರಡಿ ಟಾಲಿವುಡ್ ಬಾದಾಮಿ nagarjuna shirdi sai baba tollywood badami
English summary
Telugu actor Nagarjuna devotional film on Shirdi Saibaba shooting briskly progressing in Badami, Karnataka. Nagarjuna and director K. Raghavendra Rao's combo had super hit devotional movies like Annamayya and Sri Ramadasu.
Story first published: Friday, February 10, 2012, 13:53 [IST]
Other articles published on Feb 10, 2012