For Quick Alerts
For Daily Alerts
Just In
Don't Miss!
- News
ನೇತಾಜಿ ಸಮಾರಂಭದಲ್ಲಿ ಜೈ ಶ್ರೀರಾಮ್ ಘೋಷಣೆ: ಬಿಜೆಪಿಗೆ RSS ಎಚ್ಚರಿಕೆ
- Lifestyle
ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್: ಚೆನ್ನೈಗೆ ಬಂದಿಳಿದ ಜೋ ರೂಟ್ ಪಡೆ
- Finance
900ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್; 13,967 ಪಾಯಿಂಟ್ ನಲ್ಲಿ ನಿಫ್ಟಿ ದಿನಾಂತ್ಯ
- Automobiles
ಅನಾವರಣವಾಯ್ತು 2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್ಎಸ್ ಬೈಕ್
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಂಜನಾಪುರದಲ್ಲಿ ನಟ ದಿ.ವಜ್ರಮುನಿ ಹುಟ್ಟುಹಬ್ಬ
News
oi-Rajendra Chintamani
By Rajendra
|
ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ ವಜ್ರಮುನಿ. ಖಳನಟನಾಗಿ ಅವರು ಪೋಷಿಸಿದ ಪಾತ್ರಗಳು ಇಂದಿಗೂ ಜನಮನದಲ್ಲಿ ಅಚ್ಚಾಗಿವೆ. ಸರಿಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ವಜ್ರಮುನಿ ಅವರು ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ಜನಪ್ರಿಯರಾದವರು. ಪ್ರೇಮದ ಕಾಣಿಕೆ, ಬಬ್ರುವಾಹನ, ಅಂತ, ಸಂಪತ್ತಿಗೆ ಸವಾಲ್, ಬಹದ್ದೂರ್ ಗಂಡು, ಮಯೂರ, ರಾಯರು ಬಂದರು ಮಾವನ ಮನೆಗೆ ಮುಂತಾದವು ಅವರ ಅಭಿನಯದ ಪ್ರಸಿದ್ಧ ಚಿತ್ರಗಳು.
ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತೆಂದರೆ, ವಜ್ರಮುನಿ ಅವರ ಹುಟ್ಟುಹಬ್ಬದ ಅಂಗವಾಗಿ ವಿವೇಕಾನಂದ ಯುವ ವೇದಿಕೆ ಮೇ.14ರಂದು ರಂಗೋಲೆ ಸ್ಪರ್ಧೆಯನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಜನಾಪುರದಲ್ಲಿ ಹಮ್ಮಿಕೊಂಡಿದೆ. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ 10 ಮಂದಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 9900227398, 7795113268, 9900274516 ಎಂದು ವೇದಿಕೆ ಅಧ್ಯಕ್ಷ ಪಿ ಮುನಿರಾಜು (ತುಳಸಿ) ತಿಳಿಸಿದ್ದಾರೆ. ನಟ ಭೈರವ, ನಟ ಭಯಂಕರನ ಹುಟ್ಟುಹಬ್ಬವನ್ನು ಅರ್ಥವತ್ತಾಗಿ ಆಚರಿಸಲು ವಿವೇಕಾನಂದ ಯುವ ವೇದಿಕೆ ಸಜ್ಜಾಗಿದೆ. (ದಟ್ಸ್ಕನ್ನಡ ಸಿನಿ ವಾರ್ತೆ)
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Comments
Read more about: ಹುಟ್ಟುಹಬ್ಬ ವಜ್ರಮುನಿ ಖಳನಟ ರಂಗೋಲಿ ಬಬ್ರುವಾಹನ ಅಂತ vajramuni villain birthday rangoli babruvahana
English summary
Rangoli computation is organized for the women on the occasion of Kannada films villain Vajramuni birthday on May 14th at Anjanapur said the Vivekananda Yuva Vedike. For more details contact 99002 27398, 77951 13268, 99002 74516. Rangoli computation winners will get the certificates said the president of vedike P Muniraju.
Story first published: Tuesday, May 10, 2011, 12:29 [IST]
Other articles published on May 10, 2011