ಅಂಜನಾಪುರದಲ್ಲಿ ನಟ ದಿ.ವಜ್ರಮುನಿ ಹುಟ್ಟುಹಬ್ಬ

ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತೆಂದರೆ, ವಜ್ರಮುನಿ ಅವರ ಹುಟ್ಟುಹಬ್ಬದ ಅಂಗವಾಗಿ ವಿವೇಕಾನಂದ ಯುವ ವೇದಿಕೆ ಮೇ.14ರಂದು ರಂಗೋಲೆ ಸ್ಪರ್ಧೆಯನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಜನಾಪುರದಲ್ಲಿ ಹಮ್ಮಿಕೊಂಡಿದೆ. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ 10 ಮಂದಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 9900227398, 7795113268, 9900274516 ಎಂದು ವೇದಿಕೆ ಅಧ್ಯಕ್ಷ ಪಿ ಮುನಿರಾಜು (ತುಳಸಿ) ತಿಳಿಸಿದ್ದಾರೆ. ನಟ ಭೈರವ, ನಟ ಭಯಂಕರನ ಹುಟ್ಟುಹಬ್ಬವನ್ನು ಅರ್ಥವತ್ತಾಗಿ ಆಚರಿಸಲು ವಿವೇಕಾನಂದ ಯುವ ವೇದಿಕೆ ಸಜ್ಜಾಗಿದೆ. (ದಟ್ಸ್ಕನ್ನಡ ಸಿನಿ ವಾರ್ತೆ)
More from Filmibeat
English summary
Rangoli computation is organized for the women on the occasion of Kannada films villain Vajramuni birthday on May 14th at Anjanapur said the Vivekananda Yuva Vedike. For more details contact 99002 27398, 77951 13268, 99002 74516. Rangoli computation winners will get the certificates said the president of vedike P Muniraju.


Click it and Unblock the Notifications











