Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಂಗೇರಿ ಗಾಂಧಿ ಆಶ್ರಮಕ್ಕೆ ರಾವಣನ ಭೇಟಿ
ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ಯೋಗೀಶ್ ಹಳ್ಳಿಯಲ್ಲಿನ ಅನಾಥಾಶ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ದ್ವಿತೀಯ ಪಿ.ಯು.ಸಿವರೆಗೂ ವ್ಯಾಸಂಗ ಮಾಡಲು ಅನುಕೂಲವಿರುವ ಹಳ್ಳಿಯದು. ಅಲ್ಲಿ ದ್ವಿತೀಯ ಪಿ.ಯು.ಸಿ ಮುಗಿಸಿದ ಯೋಗೀಶ್ಗೆ ನಗರದಲ್ಲಿ ಇಂಜಿನಿಯರಿಂಗ್ ಸೀಟು ದೊರಕುತ್ತದೆ. ಆದರೆ ನಗರ ಜೀವನ ನಾಯಕನಿಗೆ ಹಿಡಿಸದ ಕಾರಣ ಸಿಕ್ಕ ಅವಕಾಶ ಕಳೆದುಕೊಳ್ಳಲು ಮುಂದಾಗುತ್ತಾನೆ. ಆ ಸಮಯಕ್ಕೆ ಅಲ್ಲಿಗೆ ಅಗಮಿಸಿದ ಆಶ್ರಮದ ಪಾಲಕ ದ್ವಾರಕೀಶ್ ಯೋಗಿಗೆ ಧೈರ್ಯ ತುಂಬಿ ನಗರಕ್ಕೆ ಕಳುಹಿಸುವ ಸನ್ನಿವೇಶವನ್ನು ಕೆಂಗೇರಿ ಬಳಿಯಿರುವ ಗಾಂಧಿ ಆಶ್ರಮದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ನಾಯಕ ಯೋಗೀಶ್ ಹಾಗೂ ದ್ವಾರಕೀಶ್ ಅವರೊಂದಿಗೆ ನೂರಾರು ಮಕ್ಕಳು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಶ್ರೀವೆಂಕಟೇಶ್ವರ
ಕೃಪ
ಎಂಟರ್
ಪ್ರೈಸಸ್
ಲಾಂಛನದಲ್ಲಿ
ಉದಯ್.ಕೆ.ಮೆಹ್ತ
ಹಾಗೂ
ಮೋಹನ್.ಜಿ.ನಾಯಕ್
ನಿರ್ಮಿಸುತ್ತಿರುವ
ರಾವಣ
ಚಿತ್ರಕ್ಕೆ
ನಿರ್ದೇಶಕ
ಯೋಗೀಶ್
ಹುಣಸೂರು
ಅವರೇ
ಚಿತ್ರಕತೆ
ಬರೆದು
ನಿರ್ದೇಶನ
ಮಾಡುತ್ತಿದ್ದಾರೆ.
ಅಭಿಮಾನ್
ಸಂಗೀತ,
ಆರ್.ಗಿರಿ
ಛಾಯಾಗ್ರಹಣ,
ದಿನೇಶ್ಮಂಗಳೂರ್
ಕಲೆ,
ರವಿವರ್ಮ
ಸಾಹಸ,
ಮಳವಳ್ಳಿ
ಸಾಯಿಕೃಷ್ಣ
ಸಂಭಾಷಣೆ,
ಚಂಪಕಧಾಮಬಾಬು
ನಿರ್ಮಾಣನಿರ್ವಹಣೆಯಿರುವ
ಚಿತ್ರದ
ತಾರಾಬಳಗದಲ್ಲಿ
ಯೋಗೀಶ್,
ಸಂಚಿತಾ
ಪಡುಕೋಣೆ,
ಸಂತೋಷ್,
ಶ್ರೀನಿವಾಸಮೂರ್ತಿ,
ದ್ವಾರಕೀಶ್,
ನೀನಾಸಂಅಶ್ವತ್
ಮುಂತಾದವರಿದ್ದಾರೆ.
(ದಟ್ಸ್
ಕನ್ನಡ
ಸಿನಿಸುದ್ದಿ)
ಸೈಕಲ್
ಮೇಲೆ
ಅಂಬಾರಿ
ಹೊತ್ತ
ಯೋಗೀಶ್!
ರಾವಣನಿಗೆ
ಜೊತೆಯಾದ
ಪಡುಕೋಣೆ
ಬೆಡಗಿ
ಸಂಚಿತಾ
ಪಡುಕೋಣೆ
ಮೋಹಕ
ಚಿತ್ರಪಟಗಳು!