For Quick Alerts
For Daily Alerts
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭೀಮಾ ತೀರದಲ್ಲಿ ಬೆಂಬಲಿಸಿ ದಲಿತ ಸಂಘನೆಗಳ ರ್ಯಾಲಿ
News
oi-Rajendra
By Rajendra
|
'ಭೀಮಾ ತೀರದಲ್ಲಿ' ಚಿತ್ರದ ಮೇಲೆ ಬೇಕೆಂದೇ ವಿವಾದ ಸೃಷ್ಟಿಸಲಾಗುತ್ತಿದೆ. ಕೆಲವು ಬುದ್ಧಿಜೀವಿಗಳು, ಪತ್ರಕರ್ತರು ಈ ಚಿತ್ರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ರಾಜ್ಯದಾದ್ಯಂತ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ದಲಿತ ಸಂಘಟನೆಗಳು ಮಂಗಳವಾರ (ಏ.10) ಎಚ್ಚರಿಸಿವೆ.
'ಭೀಮಾ ತೀರದಲ್ಲಿ' ಚಿತ್ರವನ್ನು ಬೆಂಬಲಿಸಿ ದಲಿತ ಸಂಘನೆಯೊಂದು ಬೃಹತ್ ಬೈಕ್ ಮತ್ತು ಆಟೋಗಳ ಮೂಲಕ ರ್ಯಾಲಿಯನ್ನೂ ಹಮ್ಮಿಕೊಂಡಿತ್ತು. ನೆಲಮಂಗಲದಿಂದ ಆರಂಭವಾದ ರ್ಯಾಲಿ ಬೆಂಗಳೂರು ಗಾಂಧಿನಗರದ ಕಪಾಲಿ ಚಿತ್ರಮಂದಿರದ ತನಕ ನಡೆಯಿತು.
ಈ ಸಂದರ್ಭದಲ್ಲಿ ದುನಿಯಾ ವಿಜಯ್ ಮಾತನಾಡುತ್ತಾ, ನಾನು ಶೋಷಿತ ವರ್ಗದಿಂದ ಬಂದವನು. ಭೀಮಾ ತೀರದಲ್ಲಿ ಚಿತ್ರ ಕದ್ದ ಕತೆಯಲ್ಲ. ಇದೊಂದು ನೈಜ ಘಟನೆಗಳನ್ನು ಆಧರಿಸಿದ ಚಿತ್ರ. ಭೀಮಾ ತೀರದ ಜನ ಬಂದೂಕು ಬಿಟ್ಟು ಪೆನ್ನು ಹಿಡಿಯಿರಿ ಎಂದು ಕರೆನೀಡಿದರು. (ಒನ್ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಭೀಮಾ ತೀರದಲ್ಲಿ ದುನಿಯಾ ವಿಜಯ್ ಕೃತಿಚೌರ್ಯ ಕಪಾಲಿ ನೆಲಮಂಗಲ ವಿವಾದ bheema theeradalli duniya vijay plagiarism kapali nelamangala controversy
English summary
Dalit organisations took out a rally for supporting Kannada film Bheema Theeradalli on Tusday (10th April). The rally starts from Nelamangala to Kapali theater.
Story first published: Tuesday, April 10, 2012, 16:00 [IST]
Other articles published on Apr 10, 2012