Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಸರವಳ್ಳಿ ಗೌರವಾರ್ಥ ರಸಗ್ರಹಣ ಶಿಬಿರ
ತುಮಕೂರಿನ ದೇವರಾಯನ ದುರ್ಗದಲ್ಲಿ ನಡೆಯಲಿರುವ ಈ ಕೂಟದಲ್ಲಿ ಗಿರೀಶ್ ಕಾಸರವಳ್ಳಿಯವರೊಂದಿಗೆ ಸಂವಾದ, ಸಂಪನ್ಮೂಲ ವ್ಯಕ್ತಿಗಳಿಂದ ಪರ್ಯಾಯ ಸಿನೆಮಾದ ಕುರಿತಾದ ಉಪನ್ಯಾಸ, ಚರ್ಚೆ ಹಾಗೂ 'ಘಟಶ್ರಾದ್ಧ' ಕೃತಿಯ ಕುರಿತು ಕಲಾವಿದರಾದ ಪ್ರಮೋದ್ ಪಿ ಟಿ ಮತ್ತು ಶಿವರಾಜ್ ರಚಿಸಿದ 'ವಿಶೇಷ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ' ಇರುತ್ತದೆ. ಘಟಶ್ರಾದ್ಧ ಸಿನಿಮಾ ಸೇರಿದಂತೆ ಹಲವು ಪರ್ಯಾಯ ಸಿನೆಮಾಗಳ ಪ್ರದರ್ಶನವೂ ಇರುತ್ತದೆ.
ರಾತ್ರಿ ತಂಗುವವರಿಗೆ ಪೂರ್ಣಚಂದ್ರ ತೇಜಸ್ವಿಯವರ ಕುರಿತು ಕೃಪಾಕರ್-ಸೇನಾನಿ ನಿರ್ಮಿಸಿದ ವಿಶೇಷ ಸಾಕ್ಷ್ಯಚಿತ್ರ 'ಮಾಯಾಲೋಕ' ಪ್ರದರ್ಶನವೂ ಇರುತ್ತದೆ.
ಕಾರ್ಯಕ್ರಮದ ವಿವರ
ಸ್ಥಳ
:
ದೇವರಾಯನ
ದುರ್ಗ,
ತುಮಕೂರು
ಜಿಲ್ಲೆ
ದಿನಾಂಕ
:
ನವೆಂಬರ್
22
ಮತ್ತು
23
ಸಮಯ
:
ಬೆಳಿಗ್ಗೆ
10ರಿಂದ
ಸಂಜೆ
5
ಕಾರ್ಯಕ್ರಮದಲ್ಲಿ ಭಾಗವಹಿಸಲಿರುವವರು :
ಗಿರೀಶ್
ಕಾಸರವಳ್ಳಿ,
ಹಿರಿಯ
ನಿರ್ದೇಶಕರು
ಚ
ಹ
ರಘುನಾಥ್,
ಪ್ರಜಾವಾಣಿ
ಸಿನಿ
ಪತ್ರಕರ್ತರು
ಡೇವಿಡ್
ಬಾಂಡ್,
ಕುವೆಂಪು
ವಿಶ್ವವಿದ್ಯಾಲಯ(ಕನ್ನಡ
ಮತ್ತು
ಫ್ರೆಂಚ್
ಸಿನಿಮಾ
ಕುರಿತು
ವಿಶೇಷ
ಅನುಭವಿ)
ಡಾ|
ದತ್ತಾತ್ರೆಯ,
ವಿಶೇಷ
ಕಾನೂನು
ತಜ್ಞರು
ಡಾ|
ತಾರಕೇಶ್ವರ್,
ಹಂಪಿ
ಕನ್ನಡ
ವಿಶ್ವ
ವಿದ್ಯಾಲಯ
ಸಾವಿತ್ರಿ,
ಪತ್ರಕರ್ತೆ,
ಸಂಯುಕ್ತ
ಕರ್ನಾಟಕ
ಕುಲಪತಿಗಳು,
ತುಮಕೂರು
ವಿಶ್ವವಿದ್ಯಾಲಯ
ಡಾ|
ಸಿ
ಸೋಮಶೇಖರ್,
ಜಿಲ್ಲಾಧಿಕಾರಿಗಳು,
ತುಮಕೂರು
ನಿಮ್ಮ ಗಮನದಲ್ಲಿರಲಿ
ಎರಡು ದಿನಗಳ ಕಾರ್ಯಕ್ರಮಕ್ಕೆ ಭಾಗವಹಿಸುವವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ಪ್ರವೇಶ ವಿಶೇಷ ಪಾಸ್ ಹೊಂದಿರುವವರಿಗೆ ಮಾತ್ರ. ಆಸಕ್ತರು ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ 200 ರೂಪಾಯಿ ಸಂದಾಯ ಮಾಡಿ ವಿಶೇಷ ಪಾಸ್ ಪಡೆಯಬಹುದು.
ಸಂಪರ್ಕ ಈ ಕೆಳಕಂಡಂತಿದೆ:
ತುಮಕೂರು:
ಕೋಟೆ
ನಾಗಭೂಷಣ್,
ಪ್ರಜಾಪ್ರಗತಿ
ದಿನಪತ್ರಿಕೆ
-
98800
18381
ಬೆಂಗಳೂರು:
ಕಿರಣ್
ಎಮ್
-
97317
55966
(ಪದ್ಮನಾಭನಗರ)
ರಾಘವ
ಕೋಟೆಕರ್
-
99013
99671
(ಜೆ
ಪಿ
ನಗರ,
ಜಯನಗರ,
ಬನಶಂಕರಿ)
ಅರೆಹಳ್ಳಿ
ರವಿ
99004
39930
(ಬಿ
ಟಿ
ಎಂ
ಲೇಔಟ್,
ಹೊಸೂರು
ರಸ್ತೆ)
ರುದ್ರಮೂರ್ತಿ:
94804
94135(ಮಲ್ಲೇಶ್ವರ,
ಯಶವಂತಪುರ,
ರಾಜಾಜಿನಗರ,
ನೆಲಮಂಗಲ)
ಪ್ರಮೋದ್:
94487
01470
(ಬಸವನಗುಡಿ)
ಸತೀಶ್
ಗೌಡ
(ಅವಿರತ
ಬಳಗದ
ಸದಸ್ಯರಿಗಾಗಿ)
-
98800
86300
ವಸಂತ್
(ಶಿವು
ಅಡ್ಡಾ
ಬಳಗಕ್ಕಾಗಿ)
-
97390
20070
ರಾಜಕುಮಾರ್
(ಸಮಾಜ
ಸೇವಕರ
ಸಮಿತಿ
ಗೆಳೆಯರಿಗಾಗಿ,
ಹನುಮಂತನಗರ,
ಗಾಂಧಿಬಜಾರು)
-
94481
71069
ಮೈಸೂರು:
ಲಾವಣ್ಯ
ಪಿ
ಜಿ
-
94480
06546
ಶಿವಮೊಗ್ಗ:
ಅವಿನಾಶ್
-
94801
38034
ಹಾಸನ:
ಪ್ರಭಾಕರ್-
-
94483
65816
ಚಿತ್ರದುರ್ಗ:
ಮೇಘ
ಗಂಗಾಧರ್
-
98800
18384
ದಾವಣಗೆರೆ:
ಚನ್ನವೀರಪ್ಪ-
98800
18385
ಬಾಗಲಕೋಟೆ:
ರಾಮ್
ಮನಗೂಳಿ
-98802
95894
ಹೆಚ್ಚಿನ ಮಾಹಿತಿ ಮತ್ತು ಆನ್ಲೈನ್ ನೋಂದಾವಣೆಗಾಗಿ ಸಂವಾದ.ಕಾಂ ನ ಕಾಸರವಳ್ಳಿ ಕಾರ್ಯಕ್ರಮದ ವಿಶೇಷ ಪುಟಕ್ಕೆ ಭೇಟಿ ಕೊಡಿ.
ದೇವರಾಯನ
ದುರ್ಗದ
ಚಿತ್ರಪಟ