For Daily Alerts
Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಲ್ಯಾಣ್ ‘ಕಲ್ಯಾಣ’ ಮುಂದಕ್ಕೆ...
News
-Staff
By Staff
|
ನಗರದ ವೆಸ್ಟ್ ಆಫ್ ಕಾರ್ಡ್ರೋಡ್ನಲ್ಲಿರುವ ನಾಗದೇವಕಿ ಪ್ಯಾಲೆಸ್ನಲ್ಲಿ ಶುಕ್ರವಾರ(ಜೂ.10) ನಡೆಯ ಬೇಕಾಗಿದ್ದ ಕಲ್ಯಾಣ್ ಅವರ ವಿವಾಹ ಮುಂದೂಡಲ್ಪಟ್ಟಿದೆ.
ಎಷ್ಟೋ ದಿನಗಳಿಂದ ಮದುವೆಯ ಕನಸಿನಲ್ಲಿರುವ ಮತ್ತು ಮದುವೆಯೆಂದರೆ ನಸುನಾಚುವ ಕಲ್ಯಾಣ್ ಅವರ ವಿವಾಹ ಬೆಳಗಾವಿಯ ಐಶ್ವರ್ಯರೊಂದಿಗೆ ನಿಶ್ಚಿತವಾಗಿತ್ತು. ಕಲ್ಯಾಣ್ ಅವರ ಮದುವೆಗೆ ಇನ್ನೂ ಸಮಯ ಕೂಡಿ ಬಂದಿಲ್ಲ . ಕೈಹಿಡಿಯಲಿರುವ ಕನ್ಯೆಐಶ್ವರ್ಯ ಅವರ ಹತ್ತಿರದ ಸಂಬಂಧಿ ತೀರಿಹೋದ ಕಾರಣ, ಶುಭಕಾರ್ಯ ಸದ್ಯಕ್ಕೆ ಮುಂದಕ್ಕೆ ಹೋಗಿದೆ.
ಸೂತಕ ಮುಗಿಯುವವರೆಗೂ ಯಾವ ಶುಭಕಾರ್ಯವನ್ನೂ ಮಾಡುವಂತಿಲ್ಲ. ಗಣೇಶನ ಮದುವೆಗೆ ನೂರೆಂಟು ವಿಘ್ನಗಳು ಎಂಬಂತೆ ಎಲ್ಲ ವಿಘ್ನಗಳು ಕಳೆದು, ಕಲ್ಯಾಣ್ ಗೃಹಸ್ಥಾಶ್ರಮ ಪ್ರವೇಶಿಸುವಂತಾಗಲಿ ಎಂಬುದು ಅಭಿಮಾನಿಗಳ ಹಾರೈಕೆ...
ಮುಖಪುಟ / ಸ್ಯಾಂಡಲ್ವುಡ್
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Wednesday, January 29, 2003, 5:30 [IST]
Other articles published on Jan 29, 2003