For Quick Alerts
For Daily Alerts
Don't Miss!
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Automobiles ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾಗ್ಯದ ಬಳೆಗಾರನಾಗಿ ಶಿವರಾಜ್ ಕುಮಾರ್
News
-Staff
By Staff
|
ಸುಮಧುರ ಗೀತೆಗಳು, ಗ್ರಾಮೀಣ ನೇಪಥ್ಯ ಈ ಚಿತ್ರದ ಪ್ಲಸ್ ಪಾಯಿಂಟ್.ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 'ಭಾಗ್ಯದ ಬಳೆಗಾರ' ಮೇಲುಕೋಟೆ, ಕೊಳ್ಳೆಗಾಲ, ಮಂಡ್ಯ, ಮೈಸೂರಿನಲ್ಲಿ 75 ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಈ ಸುಂದರ ಸ್ಥಳಗಳ ಪ್ರಕೃತಿ ಸೊಬಗನ್ನು ಪಿಕೆಎಚ್ ದಾಸ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ಬಂಧಿಸಲಿದ್ದಾರೆ.
ತವರಿನ
ಸಿರಿ,
ತವರಿಗೆ
ಬಾ
ತಂಗಿ,
ತವರಿನ
ತೊಟ್ಟಿಲು
ಹಾಗೂ
ನಂದಾ
ಲವ್ಸ್
ನಂದಿತಾ
ಯಶಸ್ವಿ
ಚಿತ್ರಗಳಿಗೆ
ಕಥೆ
ಒದಗಿಸಿದ್ದ
ಅಜಯ್
ಕುಮಾರ್
ಈ
ಚಿತ್ರಕ್ಕೂ
ಕಥೆ,
ಚಿತ್ರಕಥೆ
ಬರೆದಿದ್ದಾರೆ.
ಮಳವಳ್ಳಿ
ಸಾಯಿಕೃಷ್ಣ
ಸಂಭಾಷಣೆ,
ನಾಗೇಂದ್ರ
ಪ್ರಸಾದ್,
ಆನಂದ್
ಗೀತರಚನೆ
ಹಾಗೂ
ಪಿ.ಆರ್.ಸೌಂದರರಾಜ್
ಸಂಕಲನ
ಈ
ಚಿತ್ರಕ್ಕಿದೆ.
ಚಿತ್ರದ
ಉಳಿದ
ಕಲಾವಿದರ
ಆಯ್ಕೆ
ಪ್ರಕ್ರಿಯೆ
ನಡೆಯುತ್ತಿದೆ.
(ದಟ್ಸ್
ಕನ್ನಡ
ಚಿತ್ರವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Monday, November 10, 2008, 18:26 [IST]
Other articles published on Nov 10, 2008