For Quick Alerts
For Daily Alerts
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇನ್ಫಿ ಸುಧಾಮೂರ್ತಿ ಚಿತ್ರ ಪ್ರಾರ್ಥನೆ
News
oi-Mahesh Malnad
By Mahesh
|
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಕನ್ನಡ ಚಿತ್ರರಂಗಕ್ಕೆ ಪ್ರಾರ್ಥನೆ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ.ಹಿರಿಯ ಸಿನಿ ಪತ್ರಕರ್ತ ನಿರ್ದೇಶನದ ಪ್ರಾರ್ಥನೆ ಚಿತ್ರದಲ್ಲಿ ಸುಧಾಮೂರ್ತಿ ಅವರು ಅನಂತ್ ನಾಗ್, ಪವಿತ್ರಾಲೋಕೇಶ್ ಹಾಗೂ ಪ್ರಕಾಶ್ ರೈ ಅವರ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಉಲ್ಲಾಸದಿಂದ ಮಾತನಾಡಿದ ಸುಧಾಮೂರ್ತಿ ಅವರು, ನನಗೆ ನಟಿಸುವ ಬಯಕೆ ಏನು ಇರಲಿಲ್ಲ. ಈ ಹಿಂದೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದೆ. ಮೇಕಪ್ ಇಲ್ಲದೆ ಇರೋ ಪಾತ್ರವಾದರೆ ಓಕೆ ಎಂದು ಶೆಣೈಗೆ ಹೇಳಿದ್ದೆ. ಎಲ್ಲರಂತೆ ಸದಭಿರುಚಿಯ ಚಿತ್ರಗಳು ನೋಡುತ್ತಿರುತ್ತೇನೆ. ಸಂಗೀತವನ್ನು ನಾನು ಪ್ರೀತಿಯಿಂದ ಕೇಳುತ್ತೇನೆ ಎಂದರು.
ಕನ್ನಡ ಭಾಷೆ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪಾತ್ರವನ್ನು ಸುಧಾ ಮೇಡಂಗೆ ನೀಡಲಾಗಿದೆ. ರಾಮಚಂದ್ರ ಐತಾಳ್ ಛಾಯಾಗ್ರಹಣವಿರುವ ಈ ಚಿತ್ರವನ್ನು ಹರೀಶ್ ಅವರು ನಿರ್ಮಿಸಿದ್ದಾರೆ ಎಂದು ಸದಾಶಿವ ಶೆಣೈ ಹೇಳಿದರು.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಇನ್ಫೋಸಿಸ್ ಪ್ರಾರ್ಥನೆ ಸುಧಾಮೂರ್ತಿ ಸದಾಶಿವ ಶೆಣೈ ಅನಂತ್ ನಾಗ್ ಪವಿತ್ರಾ ಲೋಕೇಶ್ ಪ್ರಕಾಶ್ ರೈ sudha murthy prarthane movie k sadashiv shenoy anant nag pavithra lokesh prakash rai
Thursday, March 11, 2010, 17:07 Story first published: Thursday, March 11, 2010, 17:07 [IST]
Other articles published on Mar 11, 2010