Don't Miss!
- News ಏಪ್ರಿಲ್ 28ಕ್ಕೆ ಬೆಣ್ಣೆನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಸಿದ್ಧತೆ ಹೇಗಿದೆ? ಮಾಹಿತಿ
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೂಪರ್ ನಂತರ ಕ್ರಿಯೆಟಿವ್ ಉಪೇಂದ್ರ ಮಾಯ!
ಬಿಡುಗಡೆಗೆ ರೆಡಿಯಾಗಿರುವ 'ಆರಕ್ಷಕ' ಮತ್ತು 'ಕಠಾರಿ ವೀರ ಸುರ ಸುಂದರಾಂಗಿ' ಹೊರತುಪಡಿಸಿದರೆ ಉಪ್ಪಿ ನಟಿಸುತ್ತಿರುವ ಎಲ್ಲಾ ಚಿತ್ರಗಳು ರಿಮೇಕ್. ಜಯಮಾಲಾ ಪುತ್ರಿ ಸೌಂದರ್ಯಾ ನಾಯಕಿಯಾಗಿರುವ 'ಗಾಡ್ಫಾದರ್', ಲಕ್ಷ್ಮಿ ರೈ ನಾಯಕಿಯಾಗಿರುವ 'ಕಲ್ಪನಾ' ಸೇರಿದಂತೆ ಹಲವು ರೀಮೇಕ್ ಚಿತ್ರಗಳು ಉಪ್ಪಿ ಕೈಯಲ್ಲಿವೆ.
ಸದ್ಯಕ್ಕೆ ನಿರ್ಮಾಪಕ ಅಣಜಿ ನಾಗರಾಜ್ 'ಪರಮಶಿವ' ಮತ್ತು 'ಭೀಮಾ ತೀರದಲ್ಲಿ' ಚಿತ್ರಗಳಲ್ಲಿ ಮುಳುಗಿ ಹೋಗಿದ್ದಾರೆ. ಅತ್ತ ಉಪ್ಪಿ ಕೂಡ ತಾನು ಒಪ್ಪಿಕೊಂಡಿರುವ ಚಿತ್ರಗಳಲ್ಲಿ ಬ್ಯುಸಿ. ಹಾಗಾಗಿ ಉಪ್ಪಿಯ ಹೊಸ ರಿಮೇಕ್ ಚಿತ್ರ 'ಚಿಂತಾಕಾಯಲ ರವಿ' ಸದ್ಯಕ್ಕೆ ಸೆಟ್ಟೇರುವ ಸೂಚನೆಯಿಲ್ಲ, ಬಹುಶಃ ಮೇ ತಿಂಗಳ ನಂತರ ಪ್ರಾರಂಭ.
ಯಾಕೆ
ಕನ್ನಡದ
ರಿಯಲ್
ಸ್ಟಾರ್
ಉಪ್ಪಿ,
ರೀಮೇಕ್
ಚಿತ್ರಗಳ
ಮೊರೆ
ಹೋಗಿದ್ದಾರೆ
ಎಂಬುದು
ಅಭಿಮಾನಿಗಳ
ಕೂಗು.
ಬರೋಬ್ಬರಿ
ಹತ್ತು
ವರ್ಷಗಳ
ನಂತರ
ನಿರ್ದೇಶನಕ್ಕೆ
ಅಭಿಮಾನಿಗಳ
ಕರೆಗೆ
ಓಗೊಟ್ಟು
ಮತ್ತೆ
ನಿರ್ದೆಶನಕ್ಕೆ
ಮರಳಿದ್ದ
ಉಪೇಂದ್ರ,
ಸೂಪರ್
ಚಿತ್ರದ
ಮೂಲಕ
ಕನ್ನಡದಲ್ಲಿ
ಹೊಸ
ಅಲೆಯನ್ನೇ
ಸೃಷ್ಟಿಸಿದರು.
ಆದರೆ
ನಂತರ
ರೀಮೇಕ್
ಸರದಾರ
ಆಗಿದ್ದು
ಯಾಕೆ?
ಉತ್ತರಕ್ಕೆ
ಉಪೇಂದ್ರರನ್ನೇ
ಕಾಯಬೇಕು.
(ಒನ್
ಇಂಡಿಯಾ
ಕನ್ನಡ)