Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಗಂಡ ಹೆಂಡತಿ’ಯಲ್ಲಿ ರವಿ ಬೆಳಗೆರೆ, ‘ಲಂಚಸಾಮ್ರಾಜ್ಯ’ದಲ್ಲಿ ಕಾಕತ್ಕರ್!
ಪತ್ರಿಕಾ
ಮಾಧ್ಯಮದ
ಇಬ್ಬರು
ಸ್ನೇಹಿತರು
ಕಿರುತೆರೆ
ಪ್ರವೇಶಿಸಿ,
ಅಲ್ಲಿಂದ
ಹಿರಿತೆರೆಯಲ್ಲಿ
ಮಿಂಚಲು
ಹೊರಟಿದ್ದಾರೆ.
ಈ
ಚಿತ್ರಗಳ
ಬಗ್ಗೆ
ಗಾಂಧಿನಗರದಲ್ಲಿ
ಸಹಜ
ಕುತೂಹಲ
ಕಂಡುಬಂದಿದೆ.
ಟಿ.ಎನ್.ಸೀತಾರಾಂ ಅವರ ‘ಮುಕ್ತ’ ಸೀರಿಯಲ್ನಲ್ಲಿ ನ್ಯಾಯಾಧೀಶರ ಪಾತ್ರ ಮಾಡುವ ಮೂಲಕ ಮನೆಮಾತಾದ ರವಿಬೆಳಗೆರೆ, ಶೈಲೇಂದ್ರಬಾಬು ನಿರ್ಮಾಣದ ‘ಗಂಡ ಹೆಂಡತಿ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
‘ಉಡೀಸ್’ ಮತ್ತು ‘ಓಂಕಾರ’ ಚಿತ್ರಗಳಿಗೆ ಈ ಹಿಂದೆ ಧ್ವನಿ ನೀಡಿದ್ದ ಬಾಲಕೃಷ್ಣ ಕಾಕತ್ಕರ್, ‘ಲಂಚ ಸಾಮ್ರಾಜ್ಯ’ ಚಿತ್ರದಲ್ಲಿ ವಕೀಲನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಲೋಕಾಯುಕ್ತ ವೆಂಕಟಾಚಲ ಕ್ಲಾಪ್ ಮಾಡಿ ಈ ಚಿತ್ರಕ್ಕೆ ಶುಭಕೋರಿದ್ದಾರೆ. ಈ ಚಿತ್ರದ ನಿರ್ದೇಶಕರು ಬೂದಾಳ್ ಕೃಷ್ಣಮೂರ್ತಿ. ಮಾಸ್ಟರ್ ಹಿರಣ್ಣಯ್ಯ, ಸಿ.ಆರ್.ಸಿಂಹ, ಉಮಾಶ್ರೀ ಚಿತ್ರದ ತಾರಾಬಳಗದಲ್ಲಿದ್ದಾರೆ.
ಬೆಳಗೆರೆ ಮತ್ತು ಕಾಕತ್ಕರ್ ಎಂಬ ‘ಕ್ರೆೃಂ’ ಮಿತ್ರರಿಬ್ಬರ ಚಿತ್ರಬದುಕು ಜಾಸ್ತಿ ಚೆನ್ನಾಗಿರಲಿ ಎಂದರೆ, ಮಾಧ್ಯಮಕ್ಕೆ ನಷ್ಟವಾಗುತ್ತದೆ. ಹೀಗಾಗಿ ತುಸು ಚೆನ್ನಾಗಿರಲಿ ಎಂದು ಹಾರೈಸೋಣವೇ?
ಮುಖಪುಟ / ಸ್ಯಾಂಡಲ್ವುಡ್