For Quick Alerts
For Daily Alerts
Don't Miss!
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಂಠೀರವ ಸಮೀಪ ಅಣ್ಣಾವ್ರ 6ನೇ ಪುಣ್ಯ ಸ್ಮರಣೆ
News
oi-Sriram
By Sriram
|
<ul
id="pagination-digg"><li
class="next"><a
href="/news/12-dr-raj-statue-kanteerava-studio-bangalore-aid0172.html">Next
»</a></li></ul>
ಕಳೆದ ವರ್ಷ ಸುಮಾರು ಹತ್ತು ಸಾವಿರ ಜನ ಸೇರಿದ್ದರಿಂದ ಸಹಜವಾಗಿಯೇ ಸಕಲ ಸಿದ್ಧತೆಗಳನ್ನು ಈ ವರ್ಷ ನಡೆಸಿದ್ದರು. ಡಾ ರಾಜ್ ಸಮಾಧಿಯಲ್ಲಿರುವ ಪ್ರತಿಮೆಗೆ ಅವರ ಕುಟುಂದವರು ಹಾಗೂ ಅಭಿಮಾನಿಗಳು ಪೂಜೆ ಸಲ್ಲಿಸಿದರು. ಸಾಕಷ್ಟು ಜನರು ಪುಷ್ಪ ನಮನ ಸಲ್ಲಿಸಿದರು. ಬಂದವರಿಗೆಲ್ಲಾ ಕಂಠೀರವ ಸ್ಟುಡಿಯೋ ವತಿಯಿಂದ ಭೋಜನ ವ್ಯವಸ್ಥೆ ನಡೆಸಲಾಯಿತು.
ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದೇ ಬರುತ್ತಾರೆ ಎಂಬುದು ಖಾತ್ರಯಿರುವುದರಿಂದ ನೂಕು-ನುಗ್ಗಲು ಸಂಭವಿಸದಂತೆ ಮೊದಲೇ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸೂಕ್ತ ಬಂದೋಬಸ್ತ್ ಕೂಡ ಮಾಡಲಾಗಿದೆ. ಒಟ್ಟಿನಲ್ಲಿ ಡಾ ರಾಜ್ 6 ನೇ ಪುಣ್ಯತಿಥಿ ಯನ್ನು ಅದ್ದೂರಿಯಾಗಿ ನಡೆಸಲಾಗಿದೆ. ಮುಂದಿನ ಪುಟ ನೋಡಿ...
<ul
id="pagination-digg"><li
class="next"><a
href="/news/12-dr-raj-statue-kanteerava-studio-bangalore-aid0172.html">Next
»</a></li></ul>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Today (April 12th 2012), Dr Rajkumar's 6th Memory celebrated by his Family and Fans near Kateerava Studio, Bangalore.
Story first published: Thursday, April 12, 2012, 16:23 [IST]
Other articles published on Apr 12, 2012