twitter
    For Quick Alerts
    ALLOW NOTIFICATIONS  
    For Daily Alerts

    ಹಿಮಾಲಯಕ್ಕೆ ಪಾದ ಬೆಳಸಿದ ರಜನಿಕಾಂತ್

    By Staff
    |

    ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತೆರೆಕಂಡ ಬಹುಭಾಷಾ ಚಿತ್ರ 'ಎಂಧಿರನ್' ಬಾಕ್ಸಾಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ. ಚಿತ್ರ ಯಶಸ್ವಿಯಾಗುತ್ತಿದ್ದಂತೆ ಆ ಚಿತ್ರದ ನಾಯಕ ನಟ ರಜನಿಕಾಂತ್ ಹಿಮಾಲಯಕ್ಕೆ ಪಾದ ಬೆಳಸಿದ್ದಾರೆ.

    ನವದೆಹಲಿವರೆಗೂ ವಿಮಾನದಲ್ಲಿ ತೆರಳಿ ಅಲ್ಲಿಂದ ರಸ್ತೆಮಾರ್ಗವಾಗಿ ಹಿಮಾಲಯದ ತಪ್ಪಲನ್ನು ತಲುಪಲಿದ್ದಾರೆ. ಒಂದು ತಿಂಗಳ ಕಾಲ ರಜನಿಕಾಂತ್ ಹಿಮಾಲಯದಲ್ಲಿ ಕಳೆಯಲಿದ್ದಾರೆ ಎನ್ನುತ್ತವೆ ಮೂಲಗಳು. ಇಷ್ಟಕ್ಕೂ ಹಿಮಾಲಯದಲ್ಲಿ ರಜನಿ ಏನು ಮಾಡುತ್ತಾರೆ?

    ಅಲ್ಲಿನ ಯೋಗಿಗಳನ್ನು ಭೇಟಿ ಮಾಡುತ್ತಾರೆ. ಧ್ಯಾನದಲ್ಲಿ ಕಳೆಯುತ್ತಾರೆ ಎನ್ನುತ್ತವೆ ಮೂಲಗಳು. ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಮತ್ತೆ ಮನೆಗೆ ವಾಪಸ್ಸಾಗಲಿದ್ದಾರೆ. ತಮ್ಮ ಪ್ರತಿ ಸಿನಿಮಾ ಬಿಡುಗಡೆಯಾದಾಗಲೂ ರಜನಿ ಹೀಗೆ ಹಿಮಾಲಯಕ್ಕೆ ಭೇಟಿ ನೀಡುವುದು ವಾಡಿಕೆ.

    Tuesday, October 12, 2010, 13:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X