ನಟಿ ನಿಖಿತಾ ಬೆಂಬಲಕ್ಕೆ ಸಂದೇಶ್ ನಾಗರಾಜ್

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದೂರನ್ನು ವಾಪಸ್ಸು ಪಡೆದಿದ್ದಾರೆ. ಹಾಗಿದ್ದೂ ನಿಖಿತಾ ಮೇಲೆ ನಿಷೇಧ ಏಕ ಮಾಡಿದ್ದಾರೋ ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ಆವೇದನೆ ತೋಡಿಕೊಂಡಿದ್ದಾರೆ. "ದರ್ಶನ್ ತನ್ನ ಮೇಲೆ ಕೈ ಮಾಡಿಲ್ಲ. ಬಚ್ಚಲು ಮನೆಯಲ್ಲಿ ಜಾರಿ ಬಿದ್ದದ್ದು ಎಂದು ಸ್ವತಃ ವಿಜಯಲಕ್ಷ್ಮಿ ಅವರೇ ಹೇಳಿದ್ದಾರೆ. ಹಾಗಿದ್ದೂ ನಿಖಿತಾಗೆ ಏಕೆ ಶಿಕ್ಷೆ" ಎಂಬುದು ಸಂದೇಶ್ ನಾಗರಾಜ್ ಪ್ರಶ್ನೆ.
ಅಂದಹಾಗೆ ಸಂದೇಶ್ ನಾಗರಾಜ್ ಅವರು ದರ್ಶನ್ ಹಾಗೂ ನಿಖಿತಾ ಅವರೊಂದಿಗೆ ಪ್ರಿನ್ಸ್ ಚಿತ್ರ ನಿರ್ಮಿಸಿದ್ದರು. ಆ ಚಿತ್ರ ಬಾಕ್ಸಾಫೀಸಲ್ಲಿ ತಕ್ಕಮಟ್ಟಿಗೆ ಸದು ಮಾಡಿದರೂ ಚಿತ್ರದ ವಿತರಣೆ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿದ್ದವು. ಸಂದೇಶ್ ಅವರಿಗೆ ಮರುಜೀವ ಕೊಟ್ಟ ಚಿತ್ರ ಪ್ರಿನ್ಸ್ ಎನ್ನಬಹುದು. (ದಟ್ಸ್ಕನ್ನಡ ಸಿನಿವಾರ್ತೆ)
More from Filmibeat
English summary
Kannada films noted film producer Sandesh Nagaraj supports actress Nikita Thukral. The Karnataka Film Producers' Association (KFPA) has banned her for three years from acting in any Kannada film over actor T Darshan's wife blaming her for being the cause of all her marital tensions.
ದರ್ಶನ್ ನಿಖಿತಾ ಚಾಲೆಂಜಿಂಗ್ ಸ್ಟಾರ್ ನಟ ಪೊಲೀಸ್ ಬಂಧನ ಬೆಂಗಳೂರು darshan nikhita challenging star actor police arrest bangalore


Click it and Unblock the Notifications











