For Quick Alerts
For Daily Alerts
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ ನಿಧನಕ್ಕೆ ಚಿತ್ರೋದ್ಯಮದ ಗಣ್ಯರಿಂದ ಸಂತಾಪ
News
-Staff
By Staff
|
ಬೆಂಗಳೂರು : ನಟ ಡಾ.ರಾಜ್ಕುಮಾರ್ ಅವರ ಪಾರ್ಥಿವ ಶರೀರವನ್ನು ದರ್ಶಿಸಲು, ಬುಧವಾರ ಸಂಜೆ 6ಗಂಟೆಗೆ ಅವಕಾಶ ಕಲ್ಪಿಸಲಾಗಿದೆ.
ನಗರದ ಅರಮನೆ ಮೈದಾನದಲ್ಲಿ ರಾಜ್ಕುಮಾರ್ ಅವರ ಪಾರ್ಥಿವ ಶರೀರವನ್ನು ಅಭಿಮಾನಿಗಳು ವೀಕ್ಷಿಸಬಹುದು. ರಾಜ್ ಅವರ ಮನೆಯಲ್ಲಿ ಮೌನ ನೆಲೆಸಿದೆ.
ರಾಜ್
ನಿಧನಕ್ಕೆ
ಗಣ್ಯರ
ಸಂತಾಪ
:
- ನಟರಾಗಿ ಮಾತ್ರವಲ್ಲ. ಅಭಿಮಾನಿಗಳಲ್ಲಿ ದೇವರನ್ನು ಕಂಡವರು. ಅವರ ಬಗ್ಗೆ ನನಗೆ ವಿಶ್ವಾಸ. ಅವರ ಅಭಿಮಾನಿಗಳಲ್ಲಿ ನಾನು ಸಹಾ ಒಬ್ಬ. ಮಂಜುನಾಥಸ್ವಾಮಿ ಅವರ ಆತ್ಮಕ್ಕೆ ಶಾಂತಿ ನೀಡಲಿ. -ವೀರೇಂದ್ರ ಹೆಗಡೆ.
- ದೇವರನ್ನು ಗೆದ್ದ ಮನುಷ್ಯ ರಾಜ್ಕುಮಾರ್. ಅವರಿಲ್ಲದೆ ನಮಗೆ ದಿಕ್ಕು ತೋಚುತ್ತಿಲ್ಲ. -ದ್ವಾರಕೀಶ್.
- ಯಾರ ಮನಸ್ಸಿಗೂ ನೋವು ನೀಡದ ವ್ಯಕ್ತಿತ್ವ. ಅವರೊಂದು ಕಲಾಶಾಲೆ -ಆರತಿ.
- ನನಗೆ ದೊಡ್ಡ ಆಘಾತ. ಚಿತ್ರರಂಗದ ಹಿರಿಯ ವ್ಯಕ್ತಿ ಮತ್ತು ಶಕ್ತಿಯನ್ನು ಕಳೆದು ಕೊಂಡಿದ್ದೇವೆ. ಪ್ರೀತಿ ಮಾಡುವ ಹೃದಯ ಕಣ್ಮರೆಯಾಗಿದೆ. -ಉಮಾಶ್ರೀ
- ನನಗೆ ನಂಬಲಾಗುತ್ತಿಲ್ಲ. ಅವರು ಚಿತ್ರೋದ್ಯಮದ ಆಸ್ತಿ ಮಾತ್ರವಲ್ಲ. ರಾಜ್ಯದ ಆಸ್ತಿ. ನಾವಿಂದು ಅಣ್ಣಾವ್ರನ್ನು ಕಳೆದುಕೊಂಡು ಅನಾಥರಾಗಿದ್ದೇವೆ. -ಉಪೇಂದ್ರ
- ನನಗೆ ಸದ್ಯಕ್ಕೆ ಏನನ್ನು ಹೇಳಲಾಗುತ್ತಿಲ್ಲ. ಅವರೊಂದು ಆಲದ ಮರ. ಅಣ್ಣಾವ್ರು ಹೋದರು. -ಅಂಬರೀಷ್.
Post
your
views
ಮುಖಪುಟ / ಸ್ಯಾಂಡಲ್ವುಡ್
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Tuesday, January 28, 2003, 5:30 [IST]
Other articles published on Jan 28, 2003