ಆದಿನಗಳು ನಿರ್ದೇಶಕರಿಂದ ಮತ್ತೊಂದು ಚಿತ್ರ

ಚಿತ್ರಕಥೆ ಸಿದ್ಧವಾಗಿದ್ದು, ಲೇಖಕರಾದ ರಾಮಣ್ಣ ಕೊತೆಗನಹಳ್ಳಿ ಮತ್ತು ಕೆ ವೈ ನಾರಾಯಣ ಸ್ವಾಮಿ ಸಂಭಾಷಣೆ ಬರೆದಿದ್ದಾರೆ. ಇಳಯರಾಜ ಅವರ ಸಂಗೀತ ಚಿತ್ರಕ್ಕಿದೆ.
ಚೇತನ್ ,ನಿರ್ದೇಶಕರಿಗೆ ಮತ್ತೊಮ್ಮೆ ಜೊತೆಯಗುತ್ತಿದ್ದಾರೆ. ಪ್ರಸ್ತುತ ಅಮೆರಿಕಕ್ಕೆ ತೆರಳಿರುವ ಚೇತನ್ ಬೆಂಗಳೂರಿಗೆ ಹಿಂದಿರುಗಿದ ಕೂಡಲೇ ಶೂಟಿಂಗ್ ಕೆಲಸ ಶುರು ಮಾಡುತ್ತೇವೆ ಎಂದು ಚೈತನ್ಯ ಅವರಿಗೆ ತಿಳಿಸಿದ್ದಾರೆ. 'ಸ್ಲಂ ಬಾಲ' ಚಿತ್ರದ ಬಗ್ಗೆ ಮೆಚ್ಚುಗೆಯ ಮಾತಾಡಿರುವ ಚೈತನ್ಯ ವಾಸ್ತವಕ್ಕೆ ಹತ್ತಿರವಾದ ನಿರೂಪಣೆ ಹಾಗು ಮನಸ್ಸಿಗೆ ತಟ್ಟುವ ಸನ್ನಿವೇಶಗಳಿಂದಾಗಿ ಸುಮನಾ ಕಿತ್ತೂರು ತಮ್ಮ ಮೊದಲ ನಿರ್ದೇಶನದಲ್ಲಿ ಗೆದ್ದಿದ್ದಾರೆ ಎಂದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications