For Quick Alerts
For Daily Alerts
Don't Miss!
- News ನೇಹಾ ಹಿರೇಮಠ್ ಹತ್ಯೆ; ಕಾಣದ ಕೈಗಳಿಂದ ಕೊಲೆ ಆರೋಪಿ ರಕ್ಷಣೆ ಎಂದ ಜೆಡಿಎಸ್
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೇಯಸಿಯೊಂದಿಗೆ ರಾವಣನ ಸಂತಸದ ಗೀತೆ
News
oi-Staff
By Staff
|
ಯೋಗೀಶ್, ಸಂತೋಷ್ ಹಾಗೂ ಸಂಚಿತಾ ಪಡುಕೋಣೆ ಅಭಿನಯಿಸಿದ ಈ ಹಾಡನ್ನು ಕವಿರಾಜ್ ರಚಿಸಿದ್ದು, ಮುರಳಿ ನೃತ್ಯ ಸಂಯೋಜಿಸಿದ್ದಾರೆ. ಖ್ಯಾತ ಸಾಹಿತಿ ಹಾಗೂ ದಿಗ್ದರ್ಶಕ ಹುಣೂಸೂರು ಕೃಷ್ಣಮೂರ್ತಿ ಅವರ ಸಂಬಂಧಿ ಯೋಗೀಶ್ ಹುಣುಸೂರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 'ರಾವಣ ಅಸುರನಾದರೂ ಅವನಲ್ಲೂ ಪ್ರೀತಿ ಎಂಬುದಿತ್ತು. ಎಂತಹ ದುಷ್ಟರನ್ನು ಸೋಲಿಸುವ ಶಕ್ತಿ ಪ್ರೀತಿಗಿದೆ.
ನಮ್ಮ ಚಿತ್ರದಲ್ಲಿನ ನಾಯಕನ ಪಾತ್ರಧಾರಿ ಕೂಡ ಒರಟು ಸ್ವಭಾವದವ. ಯಾರಿಗೂ ಅಂಜದ ಅವನು ಪ್ರೀತಿಗೆ ಶರಣಾಗುತ್ತಾನೆ. ಆದ್ದರಿಂದ ಈ ವಿಶಿಷ್ಟ ಪ್ರೇಮ ಕಥಾನಕಕ್ಕೆ 'ರಾವಣ ಎಂಬ ಹೆಸರಿಟ್ಟೆ ಎಂದು ನಿರ್ದೇಶಕರು ಶೀರ್ಷಿಕೆಯ ವಿವರಣೆ ನೀಡಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ರಾವಣನಿಗೆ
ಜೊತೆಯಾದ
ಪಡುಕೋಣೆ
ಬೆಡಗಿ
ಸಂಚಿತಾ
ಪಡುಕೋಣೆ
ಮೋಹಕ
ಚಿತ್ರಪಟಗಳು!
ಕ್ಲೈಮ್ಯಾಕ್ಸ್
ಚಿತ್ರೀಕರಣದಲ್ಲಿ
ಯೋಗೀಶನ
ರಾವಣ
ಎಲ್ಲ
ಯೋಗೀಶನ
ಮಹಿಮೆ,
ಶತಕದತ್ತ
ಅಂಬಾರಿ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ kannada movies ಉಡುಪಿ ಯೋಗೀಶ್ actress sachita padukone ಕುಂದಾಪುರ actor yogish ರಾವಣ ಚಿತ್ರ ಸಂಚಿತಾ ಪಡುಕೋಣೆ ದೀಪಿಕಾ ಪಡುಕೋಣೆ ravana
Monday, April 13, 2009, 18:01 Story first published: Monday, April 13, 2009, 18:01 [IST]
Other articles published on Apr 13, 2009