For Quick Alerts
For Daily Alerts
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೂರೊಂದು ಮಾತು ಎದೆಯಾಳದಿಂದ...
News
-Staff
By Staff
|
- ರಾಜ್ ಜಗತ್ತಿನ ಅಪರೂಪದ ವ್ಯಕ್ತಿ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅಭಿಮಾನಿಗಳು ಈ ಸಂದರ್ಭದಲ್ಲಿ ಶಾಂತಿ ಕಾಪಾಡಬೇಕು. ಆತ್ಮಾಹುತಿ ಯತ್ನಗಳು ದಯವಿಟ್ಟು ಬೇಡ -ಎಚ್.ಡಿ.ಕುಮಾರಸ್ವಾಮಿ
- ನಾನು ವಿದೇಶ ಪ್ರವಾಸದಲ್ಲಿದ್ದೇನೆ. ಅಣ್ಣನ ಅಂತಿಮ ದರ್ಶನ ಪಡೆಯದ ನತದೃಷ್ಟ ನಾನು. ರಾಜ್ ನಿಧನ ಭಾರತಕ್ಕೆ ನಷ್ಟ -ಚಿರಂಜೀವಿ.
- ಕನ್ನಡನಾಡಿನ ಚೈತನ್ಯ -ಚಂಪಾ
- ದಿಗ್ಭ್ರಮೆಯಾಗಿದೆ. ಎಂದಿಗೂ ಯಾರ ಮನಸ್ಸಿಗೂ ನೋವು ತಂದವರಲ್ಲ -ಆರತಿ
- ನಮ್ಮ ತಂದೆ ಅಗಲಿದಂತೆ ಆಗಿದೆ -ಮಾಲಾಶ್ರೀ
- ಅವರು ಸತ್ತಿಲ್ಲ. ಸಾಯುವುದು ಇಲ್ಲ. ಯಾವತ್ತೂ ನಮ್ಮೊಂದಿಗೆ ಇರುತ್ತಾರೆ -ತಾರಾ
- ಅವರದು ವೈವಿಧ್ಯಮಯ ಧ್ವನಿ. ಕಾಡುವ ಧ್ವನಿ. ಅವರು ಇರಬೇಕಿತ್ತು -ಸಿ.ಆಶ್ವಥ್
- ದೊಡ್ಡ ಕಲಾವಿದ. ಭಾಳ್ ದೊಡ್ಡಾವ್ರು. ಅವ್ರು ಇರಬೇಕಿತ್ತು -ಗಂಗೂಬಾಯಿ ಹಾನಗಲ್
- ಅವರ ಬದುಕು ನಮಗೆ ದಾರಿದೀಪ -ಹಿರಣ್ಣಯ್ಯ
- ಅವರು ಕೇವಲ ಕನ್ನಡ ಸಿನಿಮಾಗೆ ಸೇರಿದವರಲ್ಲ. ಭಾಷೆಗೆ ರಾಜ್ ಐಕಾನ್ -ಸಿ.ಆರ್.ಸಿಂಹ
- ಕನ್ನಡಾಂಬೆಯ ಮುಕುಟದ ರತ್ನ ಕಳಚಿ ಬಿತ್ತು -ಚನ್ನವೀರ ಕಣವಿ
- ರಾಜ್ಯ ಸರ್ಕಾರ ಸ್ಮಾರಕ ನಿರ್ಮಾಣ ಮಾಡಲಿ -ವಾಟಾಳ್ ನಾಗರಾಜ್
- ಅವರೊಂದು ನಿಧಿ. ಅವರ ನಿಧನದಿಂದ ಕನ್ನಡಕ್ಕೆ ಆಘಾತ -ಎಸ್.ಎಂ.ಕೃಷ್ಣ
- ಅವರು ಚಲನಲಚಿತ್ರ ರಂಗದ ಭೀಷ್ಮ. ಅಭಿಮಾನದ ಗಣಿ. ಎಲ್ಲರಿಗೂ ನಷ್ಟ -ಶ್ರೀ ಶಿವಕುಮಾರ ಸ್ವಾಮಿ, ಸಿದ್ದಗಂಗಾ ಕ್ಷೇತ್ರ, ತುಮಕೂರು.
- ಅವರ ಮಾರ್ಗದರ್ಶನದಿಂದ ನಾನು ಬೆಳೆದೆ. ನಾನೀಗ ತಬ್ಬಲಿ -ಶ್ರೀನಾಥ್
- ಮೌಲ್ಯಗಳನ್ನು ಚಿತ್ರಗಳ ಮೂಲಕ ಗಟ್ಟಿಯಾಗಿ ಜನರ ಮನದಲ್ಲಿ ನೆಟ್ಟವರು ರಾಜ್ಕುಮಾರ್ ಮಾತ್ರ -ಯು.ಅರ್.ಅನಂತಮೂರ್ತಿ
- ಕಲೆಗೆ ಸಾವಿಲ್ಲ. ಕನ್ನಡ ಅಂದ್ರೆ ರಾಜ್, ರಾಜ್ ಅಂದ್ರೆ ಕನ್ನಡ. ಈಗ ಅವರೇ ಇಲ್ಲ... ನಾನು ಇಷ್ಟನ್ನು ಮಾತ್ರ ಹೇಳಬಲ್ಲೆ -ರಾಜೇಂದ್ರಸಿಂಗ್ ಬಾಬು
- ಅವರು ಮಹಾಮಾನವ -ಬರಗೂರು ರಾಮಚಂದ್ರಪ್ಪ
- ಬೆಳ್ಳಿತೆರೆ ಮಸುಕು -ದ್ವಾರಕೀಶ್
- ಡಾ.ರಾಜ್ರಿಂದ ಸಾಂಸ್ಕೃತಿಕ ನಾಯಕತ್ವ ಸಿಕ್ಕಿತ್ತು -ಟಿ.ಎನ್.ಸೀತಾರಾಂ
- ರಾಜ್ರಂತಹ ಇನ್ನೊಬ್ಬ ವ್ಯಕ್ತಿ ಸದ್ಯಕ್ಕೆ ನಮ್ಮ ನಡುವೆ ಕಾಣುತ್ತಿಲ್ಲ. ಹೀಗಾಗಿ ಎಲ್ಲರಿಗೂ ದುಃಖವಾಗಿದೆ -ಅನಂತನಾಗ್
- ಅವರೊಬ್ಬ ಪರಿಪೂರ್ಣ ವ್ಯಕ್ತಿ. ಮನೆ-ಮನಗಳಲ್ಲಿ ಇಂದು ಶೋಕವಿದೆ -ರವಿ ಬೆಳಗೆರೆ.
- ರಾಜ್ ಒಬ್ಬ ಕರ್ಮಯೋಗಿ. ಸೂರ್ಯಚಂದ್ರ ಇರುವ ತನಕ ಅವರ ಹೆಸರಿರುತ್ತದೆ. ಅವರೊಂದು ವಿಶ್ವವಿದ್ಯಾಲಯ. ಅವರಿಲ್ಲದೆ ಕನ್ನಡವಿಲ್ಲ. ಕನ್ನಡವಿಲ್ಲದೆ ಅವರಿಲ್ಲ. -ವಿಷ್ಣುವರ್ಧನ್.
- ಇಂಥ ವ್ಯಕ್ತಿ ಮುಂದೆ ಸಿಕ್ಕೋದಿಲ್ಲ. ಇದು ಖಚಿತ -ಅನಿಲ್ ಕುಂಬ್ಳೆ
- ನಾನು ನೋಡಿದ ಮೊದಲ ಚಿತ್ರ ಬೇಡರ ಕಣ್ಣಪ್ಪ. ಕಡೇ ಚಿತ್ರ ಶಬ್ದವೇಧಿ -ಸಿದ್ದರಾಮಯ್ಯ
Post
your
views
ಮುಖಪುಟ / ಸ್ಯಾಂಡಲ್ವುಡ್
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Tuesday, January 28, 2003, 5:30 [IST]
Other articles published on Jan 28, 2003