For Quick Alerts
For Daily Alerts
Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೈಕಾಲಜಿ ಬಗ್ಗೆ ಅಮೂಲ್ಯ ಹೊಸ ಮನಸಾಲಜಿ
News
oi-Rajendra Chintamani
By Rajendra
|
ಮನಸಿನ ಬಗ್ಗೆ ಹೇಳಬೇಕೆಂದರೆ ಮನಶಾಸ್ತ್ರಜ್ಞರೇ ಆಗಬೇಕೆಂದೇನು ಇಲ್ಲ. ಕವಿ ಹೃದಯವುಳ್ಳವರು ಗೀತ ಸಾಹಿತಿ ಕೆ ಕಲ್ಯಾಣ್ ತರಹ "ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ..." ಎಂದು ಹಾಡನ್ನು ಗೀಚಬಹುದು . ಈಗ ಮನಸ್ಸಿನ ಸೈಕಾಲಜಿ ಬಗ್ಗೆ ಹೇಳಲು ಬರುತ್ತಿದ್ದಾರೆ ನಟಿ ಅಮೂಲ್ಯ!
ಚುಂಬನ ಪ್ರಕರಣದ ಬಳಿಕ ಅಮೂಲ್ಯ ಕೊಂಚ ಕಾಲ ತೆರೆಮರೆಗೆ ಸರಿದಿದ್ದರು. ಈಗ ಮತ್ತೆ ಅವರು ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಮನಸಾಲಜಿ'. ಶೀರ್ಷಿಕೆ ವಿಚಿತ್ರವಾಗಿದೆಯಲ್ಲವೆ? ಈ ಹಿಂದೆ ಅಮೂಲ್ಯ ಮುಖ್ಯಭೂಮಿಕೆಯಲ್ಲಿದ್ದ ಚಿತ್ರಕ್ಕೆ ಇದೇ ರೀತಿಯಲ್ಲಿ ವಿಚಿತ್ರವಾಗಿ 'ಪ್ರೇಮಿಸಂ' ಎಂದು ಹೆಸರಿಡಲಾಗಿತ್ತು.
ಅಂದಹಾಗೆ 'ಮನಸಾಲಜಿ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಅಮೂಲ್ಯ ಅವರ ಅಣ್ಣ ದೀಪಕ್. ಈ ಚಿತ್ರದ ಮೂಲಕ ಅವರು ನಿರ್ದೇಶಕರಾಗಲು ಹೊರಟಿದ್ದಾರೆ. ಚಿತ್ರದ ನಾಯಕ ನಟ 'ಜೋಶ್' ಖ್ಯಾತಿಯ ರಾಕೇಶ್. ಮುಂದಿನ ತಿಂಗಳು 'ಮನಸಾಲಜಿ' ಚಿತ್ರೀಕರಣ ಆರಂಭವಾಗಲಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಅಮೂಲ್ಯ ಮನಸಾಲಜಿ ರಾಕೇಶ್ ಪ್ರೇಮಿಸಂ ದೀಪಕ್ amoolya rathnaja manasalogy premism deepak josh
Tuesday, September 14, 2010, 16:40 Story first published: Tuesday, September 14, 2010, 16:40 [IST]
Other articles published on Sep 14, 2010