For Quick Alerts
For Daily Alerts
Don't Miss!
- News Tulsi Gowda: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಆರೋಗ್ಯದಲ್ಲಿ ಏರುಪೇರು: ಐಸಿಯುಗೆ ದಾಖಲು
- Finance ಎವರೆಸ್ಟ್ ಮಾತ್ರವಲ್ಲ ಎಂಡಿಎಚ್ನ ಉತ್ಪನ್ನದಲ್ಲೂ ಕೀಟನಾಟಕ ಪತ್ತೆ
- Sports ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕ್ರಮಾಂಕ ನೀಡಿದ ಆರೋನ್ ಫಿಂಚ್
- Lifestyle ರಾಜ್ಯದಲ್ಲಿ ಮುಂದಿನ 1 ವಾರ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೈಕಾಲಜಿ ಬಗ್ಗೆ ಅಮೂಲ್ಯ ಹೊಸ ಮನಸಾಲಜಿ
News
oi-Rajendra Chintamani
By Rajendra
|
ಮನಸಿನ ಬಗ್ಗೆ ಹೇಳಬೇಕೆಂದರೆ ಮನಶಾಸ್ತ್ರಜ್ಞರೇ ಆಗಬೇಕೆಂದೇನು ಇಲ್ಲ. ಕವಿ ಹೃದಯವುಳ್ಳವರು ಗೀತ ಸಾಹಿತಿ ಕೆ ಕಲ್ಯಾಣ್ ತರಹ "ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ..." ಎಂದು ಹಾಡನ್ನು ಗೀಚಬಹುದು . ಈಗ ಮನಸ್ಸಿನ ಸೈಕಾಲಜಿ ಬಗ್ಗೆ ಹೇಳಲು ಬರುತ್ತಿದ್ದಾರೆ ನಟಿ ಅಮೂಲ್ಯ!
ಚುಂಬನ ಪ್ರಕರಣದ ಬಳಿಕ ಅಮೂಲ್ಯ ಕೊಂಚ ಕಾಲ ತೆರೆಮರೆಗೆ ಸರಿದಿದ್ದರು. ಈಗ ಮತ್ತೆ ಅವರು ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಮನಸಾಲಜಿ'. ಶೀರ್ಷಿಕೆ ವಿಚಿತ್ರವಾಗಿದೆಯಲ್ಲವೆ? ಈ ಹಿಂದೆ ಅಮೂಲ್ಯ ಮುಖ್ಯಭೂಮಿಕೆಯಲ್ಲಿದ್ದ ಚಿತ್ರಕ್ಕೆ ಇದೇ ರೀತಿಯಲ್ಲಿ ವಿಚಿತ್ರವಾಗಿ 'ಪ್ರೇಮಿಸಂ' ಎಂದು ಹೆಸರಿಡಲಾಗಿತ್ತು.
ಅಂದಹಾಗೆ 'ಮನಸಾಲಜಿ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಅಮೂಲ್ಯ ಅವರ ಅಣ್ಣ ದೀಪಕ್. ಈ ಚಿತ್ರದ ಮೂಲಕ ಅವರು ನಿರ್ದೇಶಕರಾಗಲು ಹೊರಟಿದ್ದಾರೆ. ಚಿತ್ರದ ನಾಯಕ ನಟ 'ಜೋಶ್' ಖ್ಯಾತಿಯ ರಾಕೇಶ್. ಮುಂದಿನ ತಿಂಗಳು 'ಮನಸಾಲಜಿ' ಚಿತ್ರೀಕರಣ ಆರಂಭವಾಗಲಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಅಮೂಲ್ಯ ಮನಸಾಲಜಿ ರಾಕೇಶ್ ಪ್ರೇಮಿಸಂ ದೀಪಕ್ amoolya rathnaja manasalogy premism deepak josh
Tuesday, September 14, 2010, 16:40 Story first published: Tuesday, September 14, 2010, 16:40 [IST]
Other articles published on Sep 14, 2010