ಟಿ.ಎನ್.ಸೀತಾರಾಮ್ಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ!
ಕಿರುತೆರೆ ಸಾಧಕರಿಗೆ ಆರ್ಯಭಟ ಪ್ರಶಸ್ತಿಯ ಮನ್ನಣೆ... ಮಣೆ...
‘ಮುಕ್ತ ’ ಖ್ಯಾತಿಯ ಟಿ.ಎನ್.ಸೀತಾರಾಂ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾಗಿರುವ ‘ಮುಕ್ತ ’ಧಾರಾವಾಹಿ, ಮೊದಲ ಶ್ರೇಷ್ಠ ಧಾರಾವಾಹಿ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಯಾವ ಜನ್ಮದ ಮೈತ್ರಿ’ ಎರಡನೇ ಅತ್ಯುತ್ತಮ ಧಾರವಾಹಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಏಪ್ರಿಲ್ 6ರಂದು ಸಂಜೆ 6.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಆರ್ಯಭಟ ಪ್ರಶಸ್ತಿ ಪಟ್ಟಿಯ ಪೂರ್ಣ ವಿವರ :
(ದಟ್ಸ್ ಕನ್ನಡ ವಾರ್ತೆ)
Post your views
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications