ನಟ ರಾಜಶೇಖರ್ ವಿರುದ್ಧ ಮಾನನಷ್ಟ ಮೊಕದ್ದಮೆ

ಸಿನಿ ನಟ ಮೆಗಾ ಸ್ಟಾರ್ ಚಿರಂಜೀವಿ ಅವರ ಭಾಮೈದ ಹಾಗೂ ನಿರ್ಮಾಪಕ ಅಲ್ಲು ಅರವಿಂದ್ ನಾಂಪಲ್ಲಿ ಕೋರ್ಟ್ನಲ್ಲಿ ರಾಜಶೇಖರ್ ದಂಪತಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಸಂಬಂಧ ಕೋರ್ಟ್ ತಾರಾ ದಂಪತಿಗಳಿಗೆ ನೋಟೀಸ್ ಜಾರಿ ಮಾಡಿದೆ.
ಚಿರಂಜೀವಿ ತಮ್ಮ ಬ್ಲಡ್ ಬ್ಯಾಂಕ್ ಮೂಲಕ ಹಣ ಮಾಡುತ್ತಿದ್ದಾರೆ. ಬ್ಲಡ್ ಬ್ಯಾಂಕಿನ ರಕ್ತವನ್ನು ಹಣಕ್ಕೆ ಮಾರುತ್ತಿದ್ದಾರೆ ಎಂದು ಜೀವಿತಾ, ರಾಜಶೇಖರ್ ಆರೋಪಿಸಿದ್ದರು. ಈ ಸಂಬಂಧ ಜೀವಿತಾ, ರಾಜಶೇಖರ್ ಮೇಲೆ ಚಿರಂಜೀವಿ ಹಾಗೂ ಅಲ್ಲು ಅರವಿಂದ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. (ಪಿಟಿಐ)
More from Filmibeat
English summary
A summon has been issued on Friday by a local court to Telugu film actor Rajasekhar and his wife Jeevitha in a defamation case. They have been asked to appear before the court on Feb 9.


Click it and Unblock the Notifications











