For Quick Alerts
For Daily Alerts
Don't Miss!
- News ಬಿವೈ ವಿಜಯೇಂದ್ರ ಭೇಟಿ ಬಳಿಕ ಸಂಸದೆ ಸುಮಲತಾ ಹೇಳಿದ್ದೇನು?
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಯಕ್ಷ'ನಿಗಾಗಿ ಬೆಳಗಾವಿಗೆ ಬಂದ ನಾನಾ ಪಾಟೇಕರ್
News
oi-Rajendra Chintamani
By Rajendra
|
ಬಾಲಿವುಡ್ ನಟ ನಾನಾ ಪಾಟೇಕರ್ ನಟಿಸುತ್ತಿರುವ ಮೊದಲ ಕನ್ನಡ ಚಿತ್ರ 'ಯಕ್ಷ'. ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ನಾನಾ ಪಾಟೇಕರ್ ಬೆಳಗಾವಿಗೆ ಆಗಮಿಸಿದ್ದರು. ದುನಿಯಾ ಚಿತ್ರವನ್ನು ನಿರ್ಮಿಸಿದ್ದ ಟಿ ಪಿ ಸಿದ್ಧರಾಜು 'ಯಕ್ಷ'ನಿಗೆ ಬಂಡವಾಳ ಹೂಡುತ್ತಿದ್ದಾರೆ.
ಲೂಸ್ ಮಾದ ಎಂದೇ ಖ್ಯಾತನಾದ ಯೋಗೀಶ್ ಚಿತ್ರದ ನಾಯಕ. ನವದೆಹಲಿಯ ರೂಬಿ ಚಿತ್ರದ ನಾಯಕಿ. 'ಯಕ್ಷ' ಕನ್ನಡದಲ್ಲಿ ರೂಬಿಗೆ ಚೊಚ್ಚಲ ಚಿತ್ರ. ಐತಿಹಾಸಿಕ ಕಿತ್ತೂರು ಕೋಟೆ ಬಳಿ ನಾನಾ ಪಾಟೇಕರ್ ಅವರ ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು.
ಬೆಳಗಾವಿ ಮತ್ತು ಸುತ್ತಲಿನ ಐತಿಹಾಸಿಕ ಸ್ಥಳಗಳನ್ನು ಯಕ್ಷ ಚಿತ್ರ ಬಯಸುತ್ತದೆ. ಹಾಗಾಗಿ ಈ ಚಿತ್ರವನ್ನು ಇಲ್ಲಿ ಚಿತ್ರೀಕರಿಸುತ್ತಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಮೇಶ್ ಭಾಗವತ್. ಮಾಸ್ಟರ್ ಹಿರಣ್ಣಯ್ಯ, ಅತುಲ್ ಕುಲಕರ್ಣಿ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ. ಚಂದ್ರಶೇಖರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: yaksha ಯೋಗೀಶ್ ಲೂಸ್ ಮಾದ yogish ನಾನಾ ಪಾಟೇಕರ್ nana patekar ಅತುಲ್ ಕುಲಕರ್ಣಿ atul kulkarni ಯಕ್ಷ loose maada master hirannaiah ಮಾಸ್ಟರ್ ಹಿರಣ್ಣಯ್ಯ ರೂಬಿ tp siddaraju roobi
Saturday, January 16, 2010, 16:53 Story first published: Saturday, January 16, 2010, 16:53 [IST]
Other articles published on Jan 16, 2010