For Quick Alerts
For Daily Alerts
Don't Miss!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- News ಡಿಕೆ ಸುರೇಶ್ ನಿದ್ದೆಗೆಡಿಸಿದ ಡಾಕ್ಟರ್; ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ: ಭವಿಷ್ಯ ನುಡಿದ ಸಿದ್ದರಾಮ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ದೇಶಕ ಎಸ್ ನಾರಾಯಣ್ ಕೊಡವೆದ್ದರು!
News
oi-Staff
By *ಜಯಂತಿ
|
ತೋಪು ನಾಯಕ ಪ್ರಶಾಂತ್, ಮಾತೆತ್ತಿದರೆ ಆಸ್ಟ್ರೇಲಿಯಾದಲ್ಲಿ ಬೆಳೆದ ಕಥೆ ಹೇಳುವ ಬಿಯಾಂಕಾ ದೇಸಾಯಿ, ಅವಕಾಶಕ್ಕೆ ಚಾತಕಪಕ್ಷಿಯಾಗಿದ್ದ ವಿಶಾಲ್ ಹಾಗೂ ಹೊಸ ಮುಖ ಶ್ರುತಿ ಈ ಚಿತ್ರದ ಎರಡು ಜೋಡಿ. ಸಿನಿಮಾ ಕಥೆ ಎಲ್ಲಿಯದ್ದು ಅನ್ನೋದು ಇನ್ನೂ ಗುಟ್ಟು.
ಸಂಗೀತ-ಸಾಹಿತ್ಯ-ನಿರ್ದೇಶನ-ನಿರ್ಮಾಣ ಸಕಲವೂ ನಾರಾಯಣರದ್ದೆ. ಪುತ್ರಮೋಹಕ್ಕೆ ಒಂದು ಹಾಗೂ ಹಾಸ್ಯದಾಹಕ್ಕೆ ಇನ್ನೊಂದು (ಚಿಕ್ಪೇಟೆ ಸಾಚಾಗಳು) ಚಿತ್ರ ಬಲಿಯಾದ ನಂತರವೂ ನಾರಾಯಣರ ತಿಜೋರಿ ಖಾಲಿಯಾಗಿಲ್ಲ ಅನ್ನೋದು ಅಚ್ಚರಿ. ಇಷ್ಟಕ್ಕೂ ನಾರಾಯಣರ ತಿಜೋರಿಯಲ್ಲಿರುವ ದುಡ್ಡು ಯಾರದ್ದು? ಕೇಳಿದರೆ, ನಾರಾಯಣ್ ಹಲ್ಲುತೋರಿಸಿ ಸುಮ್ಮನಾಗುತ್ತಾರಷ್ಟೆ!
ಸಂಪಿಗೆ
ಪರಿಮಳದಲ್ಲಿ
ಬಿಯಾಂಕ
ದೇಸಾಯಿ
ಬಿನ್ನಾಣಗಿತ್ತಿ
ಬಿಯಾಂಕಾ
ದೇಸಾಯಿ
ಚಿತ್ರಪಟ
ಚೆಲುವಿನ
ಚಿಲಿಪಿಲಿ
ಹಾಡಿದ
ಕಲಾ
ಸಾಮ್ರಾಟ್
ಕೇಬಲ್
ಪ್ರಶಸ್ತಿ:ಅತ್ಯುತ್ತಮ
ಧಾರಾವಾಹಿ
ಮುಕ್ತಮುಕ್ತ
ನಟಿ
ನಿರ್ಮಲಾ
ಜತೆ
ಗುಂಡ್ರಗೋವಿ
ಸತ್ಯನ
ವಿವಾಹ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ kannada movies ಗುಲಾಮ ಬಿಯಾಂಕ ದೇಸಾಯಿ gulama ಎಸ್ ನಾರಾಯಣ್ s narayan yogi ಚೆಲ್ಲಿದರು ಸಂಪಿಗೆಯ ವಿಶಾಲ್ ಯೋಗಿ movie chellidaru sampigeya actor vishal actress biyanka desai
Thursday, April 16, 2009, 17:40 Story first published: Thursday, April 16, 2009, 17:40 [IST]
Other articles published on Apr 16, 2009