For Quick Alerts
For Daily Alerts
Don't Miss!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂಗಾರು ಮಳೆ ಕೃಷ್ಣಪ್ಪನ ಮೊಗದಲ್ಲಿ ನಗುವಿಲ್ಲ
News
oi-Staff
By Staff
|
ವಿಚಾರ ಅದಲ್ಲ, ಅವರು ನಿರ್ಮಿಸಬೇಕಾಗಿದ್ದ 'ಮಾತೃಭೂಮಿ' ಚಿತ್ರ ಅಂಗಾತ ಮಲಗಿದೆ. ನಾಲ್ಕು ಕೋಟಿ ಬಜೆಟ್ ನ ಈ ಚಿತ್ರ ಸೆಟ್ಟೇರುವುದು ಅನುಮಾನವಾಗಿದೆ. ಬಸವೇಶ್ವರ ನಗರದ ಅವರ ಆಫೀಸು ಖಾಲಿ ಹೊಡೆಯುತ್ತಿದೆ. ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿರುವ ಕೃಷ್ಣಪ್ಪ ಕಂಗಾಲಾಗಿದ್ದಾರೆ.
ಮುಂಗಾರು ಮಳೆ ಚಿತ್ರ ನಲವತ್ತು ಕೋಟಿ ಲಾಭ ಮಾಡಿದಾಗ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದರು, ಅಷ್ಟು ದುಡ್ಡನ್ನು ಏನು ಮಾಡುತ್ತೀರಾ? ಎಂದು. ಇದಕ್ಕೆ ಕೃಷ್ಣಪ್ಪನವರು ಉಡಾಫೆಯ ಉತ್ತರ ನೀಡಿ ಜಾರಿಕೊಂಡಿದ್ದರು. ಬಿಡಿ ಮಾರಾಯ್ರೆ ಇದ್ಯಾವ ಲೆಕ್ಕ, ವರ್ಷಕ್ಕೆ ಐನೂರು ಕೋಟಿ ವ್ಯವಹಾರ ಮಾಡ್ತೀನಿ ನಲವತ್ತು ಕೋಟಿ ಏನು ಮಹಾ ಎಂದಿದ್ದರು. ಇ.ಕೃಷ್ಣಪ್ಪನವರಿಗೆ ಈಗ ಕಾಲವೆ ಉತ್ತರ ಹೇಳಿದೆ.
(ದಟ್ಸ್
ಕನ್ನಡ
ಚಿತ್ರವಾರ್ತೆ)
ಮುಂಗಾರು
ಮಳೆ
ಕೃಷ್ಣಪ್ಪನವರ
3ನೇ
ಚಿತ್ರ
ಆರಂಭ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Tuesday, December 16, 2008, 15:02 [IST]
Other articles published on Dec 16, 2008