ತಿರುಮಲನಿಗೆ 10 ಕೋಟಿ : ಅಮಿತಾಭ್‌ರಿಂದ ‘ವಜ್ರ’ ಸೇವೆ

By Staff

ನವದೆಹಲಿ : ಬಾಲಿವುಡ್‌ ಖ್ಯಾತ ನಟ ಅಮಿತಾಭ್‌ ಬಚ್ಚನ್‌, ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಗೆ 10ಕೋಟಿ ಮೌಲ್ಯದ ವಜ್ರದ ಆಭರಣವನ್ನು ಸಮರ್ಪಿಸಲಿದ್ದಾರೆ.

ಕಳೆದವರ್ಷ ಡಿಸೆಂಬರ್‌ ತಿಂಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಕೆಲವೇ ದಿನಗಳಲ್ಲಿ ಚೇತರಿಸಿಕೊಂಡಿದ್ದರು. ಈಗ ತಿರುಮಲನಿಗೆ ಹರಕೆಯ ರೂಪದಲ್ಲಿ ಈ ಆಭರಣವನ್ನು ಅರ್ಪಿಸಲು ಅವರು ನಿರ್ಧರಿಸಿದ್ದಾರೆ.

ವೆಂಕಟ ರಮಣನಿಗೆ ಭಕ್ತಿಪೂರ್ವಕ ಕೃತಜ್ಞತೆ ಸಲ್ಲಿಸಲು, ಇತ್ತೀಚೆಗೆ ತಿರುಪತಿಗೆ ಪರಿವಾರ ಸಮೇತ ಅಮಿತಾಭ್‌ ಆಗಮಿಸಿದ್ದರು. ಸದ್ಯದಲ್ಲಿಯೇ ವೆಂಕಟರಮಣನಿಗೆ ಅಮಿತಾಭ್‌ರಿಂದ ವಜ್ರ ಸೇವೆ ನಡೆಯಲಿದೆ ಎನ್ನಲಾಗಿದೆ.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X