twitter
    For Quick Alerts
    ALLOW NOTIFICATIONS  
    For Daily Alerts

    ತಿರುಮಲನಿಗೆ 10 ಕೋಟಿ : ಅಮಿತಾಭ್‌ರಿಂದ ‘ವಜ್ರ’ ಸೇವೆ

    By Staff
    |

    ನವದೆಹಲಿ : ಬಾಲಿವುಡ್‌ ಖ್ಯಾತ ನಟ ಅಮಿತಾಭ್‌ ಬಚ್ಚನ್‌, ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಗೆ 10ಕೋಟಿ ಮೌಲ್ಯದ ವಜ್ರದ ಆಭರಣವನ್ನು ಸಮರ್ಪಿಸಲಿದ್ದಾರೆ.

    ಕಳೆದವರ್ಷ ಡಿಸೆಂಬರ್‌ ತಿಂಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಕೆಲವೇ ದಿನಗಳಲ್ಲಿ ಚೇತರಿಸಿಕೊಂಡಿದ್ದರು. ಈಗ ತಿರುಮಲನಿಗೆ ಹರಕೆಯ ರೂಪದಲ್ಲಿ ಈ ಆಭರಣವನ್ನು ಅರ್ಪಿಸಲು ಅವರು ನಿರ್ಧರಿಸಿದ್ದಾರೆ.

    ವೆಂಕಟ ರಮಣನಿಗೆ ಭಕ್ತಿಪೂರ್ವಕ ಕೃತಜ್ಞತೆ ಸಲ್ಲಿಸಲು, ಇತ್ತೀಚೆಗೆ ತಿರುಪತಿಗೆ ಪರಿವಾರ ಸಮೇತ ಅಮಿತಾಭ್‌ ಆಗಮಿಸಿದ್ದರು. ಸದ್ಯದಲ್ಲಿಯೇ ವೆಂಕಟರಮಣನಿಗೆ ಅಮಿತಾಭ್‌ರಿಂದ ವಜ್ರ ಸೇವೆ ನಡೆಯಲಿದೆ ಎನ್ನಲಾಗಿದೆ.

    (ಏಜನ್ಸೀಸ್‌)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 25, 2024, 11:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X