For Quick Alerts
For Daily Alerts
Don't Miss!
- News ನೇಹಾ ಹತ್ಯೆ: ಶೀಘ್ರವೇ ನ್ಯಾಯದಾನ ಎಂದ ಸಚಿವ: ವಿಶೇಷ ಕೋರ್ಟ್ಗೆ 'ನೇಹಾ' ಹೆಸರಿಡಲು ಮನವಿ
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಲಾಶ್ರೀ ಅಭಿಮಾನಿಗಳಿಗೊಂದು ಖುಷಿ ಸಮಾಚಾರ!!!
News
-Staff
By Staff
|
ಮಾಲಾಶ್ರೀ ಅಭಿನಯದ ಹೊಸ ಚಿತ್ರ ‘ಕಿರಣ್ ಬೇಡಿ’ 2007ರ ಮಧ್ಯದಲ್ಲಿ ಸೆಟ್ಟೇರಲಿದೆ. ಕಿರಣ್ ಬೇಡಿ ಜೀವನ ಚರಿತ್ರೆಯನ್ನು ಆಧರಿಸಿ, ಚಿತ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ಮಾಲಾಶ್ರೀಗಂತೂ ಚಿತ್ರದ ಬಗ್ಗೆ ಸಕತ್ತು ಹೆಮ್ಮೆ. ಗಂಡನ ಜೇಬು ತುಂಬಿಸುವ ವಿಶ್ವಾಸ!
ತಮ್ಮ ಪತ್ನಿಗಾಗಿ ರಾಮು ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ‘ಕಿರಣ್ ಬೇಡಿ’ಗೂ ಮೊದಲು ‘ಗೂಳಿ’ ಚಿತ್ರವನ್ನು ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ಮೆಜೆಸ್ಟಿಕ್, ಸ್ವಾಮಿ, ತಂಗಿಗಾಗಿ, ಸರ್ದಾರ ನಿರ್ದೇಶಿಸಿದ ಪಿ.ಎನ್.ಸತ್ಯ ಚಿತ್ರದ ನಿರ್ದೇಶಕರು. ಚಿತ್ರದ ನಾಯಕ; ಸುದೀಪ್. 2007ರ ಈ ಯೋಜನೆಗಳು, ಜೇಬು ತುಂಬಿಸುತ್ತವೆ ಎಂಬ ವಿಶ್ವಾಸ ರಾಮು ಅವರದಲ್ಲಿದೆ.
2007ರ ಜನವರಿಯಲ್ಲಿ ‘ಪ್ರೀತಿಗಾಗಿ’ ಬಿಡುಗಡೆ ಮಾಡುವುದಾಗಿ ಹೇಳುವ ರಾಮು, ಉಪೇಂದ್ರ ನಾಯಕರಾಗಿ ಅಭಿನಯಿಸುತ್ತಿರುವ ‘ಮಸ್ತಿ’ ಚಿತ್ರಕ್ಕೀಗ ದುಡ್ಡು ಸುರಿಯುತ್ತಿದ್ದಾರೆ. ಅವರಿಗೆ ಲಕ್ಷ್ಮಿಕಟಾಕ್ಷ ಸದಾ ಇರಲಿ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Saturday, January 11, 2003, 5:30 [IST]
Other articles published on Jan 11, 2003