For Quick Alerts
For Daily Alerts
Don't Miss!
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದಲ್ಲಿ ಹೊಸ ಅಲೆ ಎಬ್ಬಿಸಿದ ಅಪರೂಪದ ಚಿತ್ರ ಸಂಸ್ಕಾರ
News
oi-Rajendra
By Rajendra
|
<ul
id="pagination-digg"><li
class="next"><a
href="/news/17-samskara-dvd-by-total-kannada-aid0052.html">Next
»</a></li></ul>
ಕನ್ನಡಕ್ಕೆ ಮೊಟ್ಟಮೊದಲ ಸ್ವರ್ಣ ಕಮಲ ಗಳಿಸಿಕೊಟ್ಟ ಚಿತ್ರ. ಕನ್ನಡ ಚಿತ್ರ ಪರಂಪರೆಯ ಇತಿಹಾಸಕಾರರು 1970ರಲ್ಲಿ ಹೊಸ ಅಲೆ ಆರಂಭವಾಯಿತು ಎಂದು ದಾಖಲಿಸುತ್ತಾರೆ. ಈ ಹೊಸ ಅಲೆಗೆ ಸೇರಿದ ಚಿತ್ರ ಶೈಲಿಗಳ ಪರಂಪರೆಗೆ 'ಸಂಸ್ಕಾರ' ನಾಂದಿ ಹಾಡಿತೆಂದು ಹೇಳುತ್ತಾರೆ.
'ಸಂಸ್ಕಾರ' ಚಿತ್ರ ಒಂದು ಸಾವಿನ ಘಟನೆಯಿಂದ ಆರಂಭವಾಗುತ್ತದೆ. ಅದು ಅತಿಂಥ ಸಾವಲ್ಲ. ನಾರಣಪ್ಪನ ಸಾವು ಇಡೀ ಊರಿಗೆ ದೊಡ್ಡ ಸಮಸ್ಯೆಯಾಗಿ ನಿಂತಿದೆ. ಬದುಕಿದ್ದಾಗ ಊರ ಜನರಿಗೆ ಸಮಸ್ಯೆಯಾಗಿದ್ದ ಆತ ಸತ್ತ ನಂತರವೂ ಪ್ರಶ್ನೆಯಾಗಿ ಕಾಡುತ್ತಾನೆ.
ದೂರ್ವಾಸಪುರ ಎಂಬ ಸಂಪ್ರದಾಯಸ್ಥ ಬ್ರಾಹ್ಮಣರ ಅಗ್ರಹಾರದಲ್ಲಿ ಬ್ರಾಹ್ಮಣನಾಗಿಯೇ ಹುಟ್ಟಿದ ಆತ ದುರ್ವ್ಯಸನಿ. ಊರಿನವರು ಪರಿಭಾವಿಸಿದ್ದ ಶ್ರೇಷ್ಠಮೌಲ್ಯಗಳನ್ನು ಧಿಕ್ಕರಿಸಿದ ಬಂಡಾಯಗಾರ. ಹೆಂಡ ಕುಡಿದವನು, ಮಾಂಸ ತಿಂದವನು. ಮುಸ್ಲಿಂ ಗೆಳೆಯನ್ನು ಕಟ್ಟಿಕೊಂಡು ದೇವರ ಪವಿತ್ರ ಕೊಳದ ಮೀನುಗಳನ್ನು ಭೇಟೆಯಾಡಿದವನು.
<ul
id="pagination-digg"><li
class="next"><a
href="/news/17-samskara-dvd-by-total-kannada-aid0052.html">Next
»</a></li></ul>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಯು ಆರ್ ಅನಂತಮೂರ್ತಿ ಗಿರೀಶ್ ಕಾರ್ನಾಡ್ ಪಿ ಲಂಕೇಶ್ ಸಂಸ್ಕಾರ girish karnad ur ananthamurthy p lankesh samskara
English summary
Samskara is a 1970 film in the Kannada language which is based on a novel of the same name, written by the renowned writer and Jnanpith award winner, U. R. Ananthamurthy. The film is said to have been a path-breaking venture and is supposed to have pioneered the parallel cinema movement in Kannada.
Story first published: Thursday, November 17, 2011, 18:03 [IST]
Other articles published on Nov 17, 2011