Don't Miss!
- News Nandi Hills: ನಂದಿಬೆಟ್ಟದ ಕಡೆ ಹೊರಡುವ ಪ್ರವಾಸಿಗರೇ ಇಲ್ಲಿ ಗಮನಿಸಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಶತಮಾನದ ವೀರಮದಕರಿ ನಾನೇ ಎಂದ ಕಿಚ್ಚ
ಸುದೀಪ್ಗೆ ಸ್ಟಾರ್ಪಟ್ಟ ನೀಡಿದ್ದು ಕೂಡ 'ಹುಚ್ಚ' ಎಂಬ ತಮಿಳಿನ 'ಸೇತು' ರೀಮೇಕ್ ಸಿನಿಮಾನೇ ತಾನೇ! ಸುದೀಪ್ಗೆ ಹೆಚ್ಚಿನ ಹೆಂಗೆಳೆಯರ ಅಭಿಮಾನವನ್ನು ದಕ್ಕಿಸಿಕೊಟ್ಟ 'ಮೈ ಆಟೋಗ್ರಾಫ್' ಕೂಡ ತಮಿಳಿನಲ್ಲಿ ಚೇರನ್ ನಟಿಸಿ, ನಿರ್ದೇಶಿಸಿದ 'ಆಟೋಗ್ರಾಫ್' ಸಿನಿಮಾದ ರೀಮೇಕ್. ಹೀಗಾಗಿ ರೀಮೇಕ್ ಬಗ್ಗೆ ಸುದೀಪ್ ಗೆ ಸ್ವಲ್ಪ ಒಲವು ಜಾಸ್ತಿಯಂದೆ ತಪ್ಪಗಲಾರದು.
ಈಗ ಸಿದ್ದವಾಗಿರುವ 'ಈ ಶತಮಾನದ ವೀರ ಮದಕರಿ' ಕೂಡ ತೆಲುಗಿನಲ್ಲಿ ರವಿತೇಜ ನಟಿಸಿದ್ದ ಎಸ್.ಎಸ್.ರಾಜಮೌಳಿ ನಿರ್ದೇಶನದ ವಿಕ್ರಮಾರ್ಕಡು ಚಿತ್ರದ ರೀಮೇಕ್. ಅಂದಾಗೆ ಈ ಸಿನಿಮಾದಲ್ಲಿ ಕಿಚ್ಚ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಒಂದು ಪಾತ್ರ ಪೋಲೀಸ್ (ಮದಕರಿ) ಮತ್ತೊಂದು ಕಳ್ಳನ ಪಾತ್ರ. ಬಳ್ಳಾರಿ ಕಡೆಯಿಂದ ಎಂ.ಪಿ ಅಭ್ಯರ್ಥಿಯಾಗಿ ನಿಲ್ಲಪ್ಪ ಅಂತೇಳಿ ಗೌಡ್ರ ಪಕ್ಷದಿಂದ ಕರೆಯೇನೋ ಬಂದಿದೆ. ಆದರೆ ಕಿಚ್ಚ ಮಾತ್ರ ಎಲ್ಲೂ ಬಾಯಿಬಿಟ್ಟಿಲ್ಲ.ಕಾದು ನೋಡೋಣ ಸಿನಿಮಾ ಬಿಡುಗಡೆ ನಂತರ ಕಿಚ್ಚ ಬಳ್ಳಾರಿ ಕಡೆಗೆ ಮುಖ ಮಾಡುತ್ತಾರೋ ಇಲ್ಲವೋ ಅಂತ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಸುದೀಪ್
ವೀರ
ಮದಕರಿ
ಚಿತ್ರಕ್ಕೆ
ಮರು
ನಾಮಕರಣ
ವೀರ
ಮದಕರಿ
ಶೀರ್ಷಿಕೆ
ವಿವಾದಕ್ಕೆ
ಮತ್ತೆ
ಜೀವ
ಬಳ್ಳಾರಿ
ರೆಡ್ಡಿಗಳ
ವಿರುದ್ಧ
ನಟ
ಸುದೀಪ್
ಸ್ಪರ್ಧೆ!?