For Quick Alerts
For Daily Alerts
Don't Miss!
- News Nandi Hills: ನಂದಿಬೆಟ್ಟದ ಕಡೆ ಹೊರಡುವ ಪ್ರವಾಸಿಗರೇ ಇಲ್ಲಿ ಗಮನಿಸಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಯನತಾರಾ ದೇಹತೂಕ ಐವತ್ತು ಕೆಜಿ ಅಷ್ಟೇ!
News
oi-Mahesh Malnad
By Mahesh
|
ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವನನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಯನತಾರಾ ಇಂದು(ಆ.18) ಕೇರಳದ ದೇಗುಲದಲ್ಲಿ ತುಲಾಭಾರ ಮಾಡಿಸಿಕೊಂಡಿದ್ದಾರೆ.
ಅಳಪ್ಪುಳ ಜಿಲ್ಲೆಯ ಚೆಟ್ಟಿಕುಲಂಗರ ಶ್ರೀಭಗವತಿ ದೇಗುಲಕ್ಕೆ ನಯನತಾರಾ ತನ್ನ ಗೆಳತಿ ಲತಾ ಎಂಬುವರ ಜೊತೆ ಬೆಳಗ್ಗೆ 10 ಗಂಟೆಗೆ ಭೇಟಿ ನೀಡಿದ್ದಾರೆ. ಚಂಡಾಟಂ ಪೂಜೆಯಲ್ಲಿ ಭಾಗವಹಿಸಿ ಭಕ್ತಿಯಿಂದ ದೇವರಲ್ಲಿ ಹರಕೆ ಸಲ್ಲಿಸಿದ್ದಾರೆ.
ಮೂಲಗಳ ಪ್ರಕಾರ ತುಲಾಭಾರಕ್ಕೆ ಬೆಲ್ಲವನ್ನು ಬಳಸಲಾಗಿತ್ತು. 50 ಕೆ.ಜಿ ತೂಗಿದ ಬೆಲ್ಲವನ್ನು ದೇವರಿಗೆ ಅರ್ಪಿಸಲಾಗಿದೆ. ಪೂಜಾ ಕೈಂಕರ್ಯ ನಂತರ ಬಡ ಬಗ್ಗರ ಹೊಟ್ಟೆಗೆ ಪ್ರಸಾದ ರೂಪದಲ್ಲಿ ಅನ್ನದಾನ ಕಾರ್ಯಕ್ರಮವನ್ನು ನಯನತಾರಾ ನಡೆಸಿದ್ದಾರೆ. ದೇಗುಲದ ಗೋಪುರಕ್ಕೆ ಒಂದಿಷ್ಟು ವಂತಿಗೆ ನೀಡಿ ನಂತರ ಮನೆಗೆ ತೆರಳಿದ್ದಾರೆ.
2009ರಲ್ಲೂ ಇದೇ ದೇಗುಲದಲ್ಲಿ ತುಲಾಭಾರ ಮಾಡಿಸಿಕೊಂಡಿದ್ದ ನಯನತಾರಾ ತೂಕ ಆಗ ಸ್ವಲ್ಪ ಹೆಚ್ಚಿತ್ತು ಎನ್ನಲಾಗಿದೆ. ಆಗ ತಕ್ಕಡಿಯಲ್ಲಿ ಒಂದೆಡೆ ಬಾಳೆಹಣ್ಣು, ಇನ್ನೊಂದೆಡೆ ನಯನತಾರಾರನ್ನು ಇಟ್ಟು ತೂಗಿ ಅಳೆಯಲಾಗಿತ್ತು.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Nayantara, who embraced the Hinduism by getting converted from the Christianity, performed Thulabaram at Chettikulangara Sree Bhagavathi temple, Alappuzha district, Kerala. Nayantara reportedly offered 50 kilos of jaggery to the temple
Story first published: Thursday, August 18, 2011, 18:36 [IST]
Other articles published on Aug 18, 2011