ಕುಡಿದು ಬಾಯಿಗೆ ಬಂದಂತೆ ಬಯ್ದರೇ ದರ್ಶನ್?

By * ಶ್ರೀರಾಮ್ ಭಟ್
<ul id="pagination-digg"><li class="next"><a href="/news/18-darshan-chingari-mahadev-manu-controversy-aid0172.html">Next »</a></li></ul>

Darshan
ಚಿಂಗಾರಿ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ ಅದರ ನಿರ್ಮಾಪಕರಾದ ಮಹಾದೇವ್ ಹಾಗೂ ಮನು ಗೌಡ ಬೇಸರದಲ್ಲಿದ್ದಾರೆ. ಕಾರಣ ಚಿಂಗಾರಿ ನಾಯಕ ದರ್ಶನ್. ನಿರ್ದೇಶಕ ಹರ್ಷ ಕಡೆಯಿಂದ ದರ್ಶನ್ ಚಿತ್ರ ನಿರ್ಮಾಣಕ್ಕೆ ಮುಂದಾದ ಮಹಾದೇವ್ ಹಾಗು ಮನು ಗೌಡ, ಈಗ ಚಿತ್ರ ನಿರ್ಮಿಸಿದ ತಪ್ಪಿಗೆ ಪಶ್ಚಾತ್ತಾಪ(?) ಪಡುತ್ತಿದ್ದಾರೆ. 'ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಭೂಪ' ಎಂದು ದರ್ಶನ್ ರನ್ನು ದೂರವಿಟ್ಟಿದ್ದಾರೆ.

ಆಡಿಯೋ ಬಿಡುಗಡೆಯ ನಂತರ 2 ದಿನ ಎಲ್ಲವೂ ಚೆನ್ನಾಗಿತ್ತು. ಆದರೆ ನಂತರ ನಡೆದದ್ದೇ ಬೇರೆ. ಚಿಂಗಾರಿ ಚಿತ್ರವನ್ನು 9 ಕೋಟಿ ರು. ಗೆ ಮಾರಿದ ನಿರ್ಮಾಪಕರು ಲಾಭ ಗಳಿಸಿದ್ದರು. (ಲಾಭ ಮಾಡಲಿಕ್ಕೆ ತಾನೇ ಚಿತ್ರ ನಿರ್ಮಾಣ ಮಾಡುವುದು?) ಆದರೆ ಪ್ರಚಾರಕಾರ್ಯ ಲೇಟಾಗುತ್ತಿದೆ ಎಂದು ದರ್ಶನ್ ಗೆ ಯಾರೋ ಕಿವಿ ಊದಿದ್ದಾರೆ. ಅದೇ ವಿಷಯವನ್ನಿಟ್ಟುಕೊಂಡು ದರ್ಶನ್ ಕುಡಿದು ನಿರ್ಮಾಕರಿಗೆ ಕರೆ ಮಾಡಿದ್ದಾರಂತೆ. ಆದರೆ ಯಾವುದೇ ವಿಷಯವನ್ನು ಸ್ಪಷ್ಟಪಡಿಸಿಲ್ಲವಂತೆ.

ದರ್ಶನ್ ಕುಡಿಯುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕುಡಿದು ನಿರ್ಮಾಪಕರಿಗೆ ಕರೆ ಮಾಡುವುದೇ ಎಂಬುದು ಮಹಾದೇವ್ ಅವರ ಪ್ರಶ್ನೆ. ಕುಡಿದ ಅಮಲಿನಲ್ಲಿದ್ದ ದರ್ಶನ್ ಅನ್ನಹಾಕಿದ ನಿರ್ಮಾಪಕರಿಗೆ ಬಾಯಿಗೆ ಬಂದಂತೆ ಬಯ್ದಿದ್ದಾರಂತೆ. ಅದೂ ಯಾವುದೇ ವಿಷಯಕ್ಕೆ ಸರಿಯಾಗಿ ಸಂಬಂಧಿಸದೇ. ಜೈಲಿನಲ್ಲಿದ್ದಾಗ ಬಿಡಿಸಿಕೊಂಡು ಬಂದಿದ್ದಕ್ಕೆ ಈ ರೀತಿ ಉಪಚಾರವೇ ಎಂದು ನೊಂದಿದ್ದಾರೆ ಮಹಾದೇವ್ ಹಾಗೂ ಮನ ಗೌಡ. ಮುಂದಿನ ಪುಟ ನೋಡಿ....

<ul id="pagination-digg"><li class="next"><a href="/news/18-darshan-chingari-mahadev-manu-controversy-aid0172.html">Next »</a></li></ul>

More from Filmibeat

English summary
Misunderstanding happened between Challenging Star Darshan and Chingari movie Producers, Mahadev and Manu Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X