For Quick Alerts
For Daily Alerts
Don't Miss!
- News ನೇಹಾ ಹಿರೇಮಠ್ ಹತ್ಯೆ ಪ್ರಕರಣ; ನಟ ಧ್ರುವ ಸರ್ಜಾ ಏನಂದ್ರು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಭದ್ರ'ನ ಕೈಹಿಡಿದ ಮುಂಬೈ ಚಿಂಗಾರಿ ಡೈಸಿ ಶಾ
News
oi-Rajendra Chintamani
By Rajendra
|
ಎಲ್ಲವೂ ಸರಿ ಹೋಗಿದ್ದರೆ ಈಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಚಿಂಗಾರಿ'ಗೆ ಬಂಗಾರಿಯಾಗಬೇಕಿತ್ತು. ಅದ್ಯಾಕೋ ಏನೋ ನಿರ್ದೇಶಕ ಹರ್ಷ, ಡೈಸಿ ಶಾರಿಗೆ ಚಾನ್ಸ್ ಕೊಡಲಿಲ್ಲ. ಅಲ್ಲಿ ಕೈತಪ್ಪಿದ ಅವಕಾಶ 'ಭದ್ರ' ರೂಪದಲ್ಲಿ ಕೈಹಿಡಿದಿದೆ. ಪ್ರಜ್ವಲ್ ದೇವರಾಜ್ಗೆ ಹೊಸ ಜೋಡಿ ಸಿಕ್ಕಂತಾಗಿದೆ.
ಡೈಸಿ ಶಾ ಈ ಹಿಂದೆ 'ಎನ್ಕೌಂಟರ್ ದಯಾನಾಯಕ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ಪೂರ್ಣ ಪ್ರಮಾಣದ ನಾಯಕಿ ಪಾತ್ರವಲ್ಲ. ಈಗ 'ಭದ್ರ' ಚಿತ್ರದ ಮೂಲಕ ಡೈಸಿ ಪೂರ್ಣ ಪ್ರಮಾಣದನಾಯಕಿಯಾಗಿ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಈಕೆ ಸಂಭಾವನೆ ಸಿಕ್ಕಾಪಟ್ಟೆ ತುಟ್ಟಿ ಎಂಬ ಕಾರಣಕ್ಕೆ 'ಚಿಂಗಾರಿ' ಅವಕಾಶ ಕೈತಪ್ಪಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.
ಅತಿ ಶೀಘ್ರದಲ್ಲೆ ಸೆಟ್ಟೇರಲಿರುವ ಭದ್ರ ಚಿತ್ರವನ್ನು ಎನ್ ಕುಮಾರ್ ನಿರ್ಮಿಸುತ್ತಿದ್ದು ಮಗೇಶ್ ಕುಮಾರ್ ಆಕ್ಷನ್, ಕಟ್ ಹೇಳಲಿದ್ದಾರೆ. ಇದು ತೆಲುಗಿನ ಯಶಸ್ವಿ ಚಿತ್ರ 'ರಣಂ' ರೀಮೇಕ್. ಮೂಲ ಚಿತ್ರದಲ್ಲಿ ಗೋಪಿಚಂದ್ ಪೋಷಿಸಿದ್ದ ಪಾತ್ರಕ್ಕೆ ಪ್ರಜ್ವಲ್ ದೇವರಾಜ್ ಜೀವ ತುಂಬಲಿದ್ದಾರೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಪ್ರಜ್ವಲ್ ದೇವರಾಜ್ ಡೈಸಿ ಶಾ ಚಿಂಗಾರಿ ದರ್ಶನ್ ಭದ್ರ daisy shah prajwal devaraj bhadra dhingaari
Thursday, November 18, 2010, 13:13 Story first published: Thursday, November 18, 2010, 13:13 [IST]
Other articles published on Nov 18, 2010