Don't Miss!
- News ಇಂದು ಕರ್ನಾಟಕಕ್ಕೆ ಮೋದಿ :11 ಪ್ರಶ್ನೆಗಳ ಬಾಣ ಬಿಟ್ಟ ಸಿದ್ದರಾಮಯ್ಯ
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿಂಗಾರಿ ಪ್ರಚಾರಕ್ಕೆ ಬಂದಿಲ್ಲವೆಂದು ಹರಿಹಾಯ್ದ ದರ್ಶನ್
ಸಾರಥಿ ಯಶಸ್ವಿಯಾದ ನಂತರ ದರ್ಶನ್ ಯಾಕೆ ಹೀಗಾಡುತ್ತಿದ್ದಾರೆ? ಕೊಡಬೇಕಾದದ್ದನ್ನಲ್ಲಾ ದರ್ಶನ್ ಗೆ ಕೊಟ್ಟಾಗಿದೆ, ಆದರೂ ಈಗ ಜಗಳವಾಡುವುದು ಯಾಕೆ? ದರ್ಶನ್ ಎಲ್ಲಾ ನಿರ್ಮಾಪಕರ ಜೊತೆಯೂ ಹೀಗೇಕೆ ಮಾಡುತ್ತಾರೆ? ಕುಡಿಯುವುದು ಅವರ ವೈಯಕ್ತಿಕ ವಿಷಯವಾದರೂ ನಮಗೆ ಆಗ ಫೋನ್ ಕರೆ ಮಾಡಿ ಅನಾವಶ್ಯಕ ಬೈಯ್ಯುವುದು ಯಾಕೆ? ಎಂಬುದೀಗ ಚಿಂಗಾರಿ ನಿರ್ಮಾಪಕರಿಬ್ಬರ ಪ್ರಶ್ನೆ. ಈ ವಿಷಯವನ್ನು ಸ್ವತಃ ನಿರ್ಮಾಪಕರು 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.
ಈ ವಿಷಯದ ಕುರಿತು ಅವರು ಸದ್ಯದಲ್ಲೇ ದರ್ಶನ್ ಚಿತ್ರ ನಿರ್ಮಾಪಕರ ಸಭೆ ಕರೆಯುವ ನಿರ್ಧಾರ ಮಾಡಿದ್ದಾರೆ. ಕುಡಿದು ಬಾಯಿಗೆಬಂದಂತೆ ಮಾತನಾಡುವ ದರ್ಶನ್ ಗೆ ಸುಮ್ಮನಿದ್ದು ಪ್ರಯೋಜನವಿಲ್ಲ ಎಂಬುದನ್ನು ಅರಿತಿದ್ದಾರಂತೆ. ಈ ಕುರಿತು ಸುದ್ದಿಗೋಷ್ಠಿ ಕರೆಯುವ ಯೋಚನೆಯಲ್ಲಿದ್ದಾರೆ ಎಂಬುದು ಸುದ್ದಿ. ಆದರೆ ಈಗತಾನೇ ವೈಯಕ್ತಿಕ ಜೀವನ ಸರಿಹೋಗಿ ವೃತ್ತಿಜೀವನದಲ್ಲಿ ಉತ್ತುಂಗದಲ್ಲಿರುವ ದರ್ಶನ್, ಯಾಕೆ ಮತ್ತೆ ಬೀದಿಗೆ ಬೀಳುತ್ತಿದ್ದಾರೆ, ಮತ್ತೆ ಮತ್ತೆ ಕುಡಿದು ಗಲಾಟೆ ಮಾಡುವುದ್ಯಾಕೆ ಎಂಬುದೀಗ ದರ್ಶನ್ ಅಭಿಮಾನಿಗಳ ಪ್ರಶ್ನೆ...